ಜಲಂಧರ್‌ನಲ್ಲಿ ಪೊಲೀಸರಿಗೆ ಶರಣಾದ ಖಾಲಿಸ್ತಾನಿ ಪ್ರತಿಪಾದಕ ಅಮೃತಪಾಲ್ ಸಿಂಗ್ ಚಿಕ್ಕಪ್ಪ, ಚಾಲಕ

ನವದೆಹಲಿ: ತೀವ್ರಗಾಮಿ ಬೋಧಕ ಮತ್ತು ಖಾಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್ ಚಿಕ್ಕಪ್ಪ ಮತ್ತು ಚಾಲಕ ಜಲಂಧರ್‌ನಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಹಿರಿಯ ಪೋಲೀಸ್ ಸೋಮವಾರ ತಿಳಿಸಿದ್ದಾರೆ. ಅಮೃತಪಾಲ್ ಚಿಕ್ಕಪ್ಪ ಹರ್ಜಿತ್ ಸಿಂಗ್ ಮತ್ತು ಚಾಲಕ ಹರ್‌ಪ್ರೀತ್ ಸಿಂಗ್ ಭಾನುವಾರ ತಡರಾತ್ರಿ ಮೆಹತ್‌ಪುರ ಪ್ರದೇಶದ ಗುರುದ್ವಾರದ ಬಳಿ ಶರಣಾಗಿದ್ದಾರೆ ಎಂದು ಜಲಂಧರ್ ಹಿರಿಯ ಪೊಲೀಸ್ … Continued