ಕಲ್ಯಾಣ್ ಸಿಂಗ್ ಸಾವಿಗೆ ಸಂತಾಪ ಸೂಚಿಸಿದ ಅಲಿಘಡ ಮುಸ್ಲಿಂ ವಿವಿ ಉಪಕುಲಪತಿ ವಿರುದ್ಧ ವಾಗ್ದಾಳಿ: ಇದು ‘ಕ್ಷಮಿಸದ ಅಪರಾಧ ಎಂದು ಕ್ಯಾಂಪಸ್‌ನಲ್ಲಿ ಪೋಸ್ಟರ್‌ಗಳು..!

ಅಲಿಗಡ: ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ಉಪಕುಲಪತಿಯು ದಿವಂಗತ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈಗ ಅವರ ವಿರುದ್ಧ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ‘ಕ್ರಿಮಿನಲ್‌ಗೆ ಸಂತಾಪ ಸೂಚಿಸುವುದು ಅಪರಾಧ’ ಎಂದು ಪೋಸ್ಟರ್‌ಗಳನ್ನು ಹಾಕಲಾಗಿದೆ. ಕಲ್ಯಾಣ್ ಸಿಂಗ್ ಸಾವಿಗೆ ಸಂತಾಪ ಸೂಚಿಸಿರುವ ಉಪಕುಲಪತಿ ತಾರಿಕ್ ಮನ್ಸೂರ್ ಅವರ ಕೃತ್ಯವು ‘ಕ್ಷಮಿಸದ … Continued