ಕಾರವಾರ : ಅಂಜದೀವ್ ಸಮೀಪ ಬೋಟ್ ಮುಳುಗಡೆ ; 24 ಮೀನುಗಾರರು ಬಚಾವ್
ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾಗುತ್ತಿದ್ದ ಬೋಟ್ನಿಂದ 24 ಮೀನುಗಾರರನ್ನು ರಕ್ಷಿಸಿದ ವಿದ್ಯಮಾನ ಕಾರವಾರ ಸಮೀಪದ ಅಂಜದೀವ್ ದ್ವೀಪದಲ್ಲಿ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಬೋಟ್ ಮುಳುಗುತ್ತಿರುವ ಮಾಹಿತಿ ಸಿಕ್ಕ ತಕ್ಷಣ ಸಮೀಪದಲ್ಲಿದ್ದ ಇತರೆ ಬೋಟ್ಗಳು ಧಾವಿಸಿ ಬಂದು ಅದರಲ್ಲಿದ್ದ ಮೀನುಗಾರರನ್ನು ರಕ್ಷಿಸಿವೆ. ಬೆಳ್ಳಂಬಾರ ಮೂಲದ ನೀಲಕಂಠ ಖಾರ್ವಿ ಎಂಬವರಿಗೆ ಸೇರಿದ ‘ಶ್ರೀ ಮಾತಾ’ … Continued