ಕರ್ನಾಟಕ ಬಜೆಟ್ 2024: ಅನ್ನ ಸುವಿಧಾ, ಕೆಫೆ ಸಂಜೀವಿನಿ ಎಂಬ ಎರಡು ನೂತನ ಯೋಜನೆಗಳು ಪ್ರಕಟ : ಏನಿದು ಯೋಜನೆ..?

ಬೆಂಗಳೂರು: ಕರ್ನಾಟಕ ಬಜೆಟ್ 2024ರಲ್ಲಿ ರಾಜ್ಯ ಸರ್ಕಾರವು ಹೊಸದಾಗಿ ಮತ್ತೊಂದು ಸಾಮಾಜಿಕ ಭದ್ರತಾ ಯೋಜನೆಯನ್ನು ಪ್ರಕಟಿಸಿದೆ. ಈ ನೂತನ ಸಾಮಾಜಿಕ ಭದ್ರತಾ ಯೋಜನೆಗೆ ಅನ್ನ ಸುವಿಧಾ ಯೋಜನೆ ಎಂದು ಹೆಸರಿಸಿದೆ. 80 ವರ್ಷ ಮತ್ತು ಮೇಲ್ಪಟ್ಟ ಫಲಾನುಭವಿಗಳಿಗೆ ಸಹಾಯವನ್ನು ಮಾಡುವ ನಿಟ್ಟಿನಲ್ಲಿ ಸರ್ಕಾರವು ಈ ಯೋಜನೆಯನ್ನು ಆರಂಭ ಮಾಡಿದೆ. ‘ಅನ್ನ ಸುವಿಧ’ ಯೋಜನೆ ಮೂಲಕ ವಯಸ್ಸಾದವರಿಗೆ … Continued