ಮಾಜಿ ಸೈನಿಕನನ್ನು ಥಳಿಸುತ್ತಿರುವ ಮತ್ತೊಬ್ಬ ಬಿಜೆಪಿ ಯುವ ನಾಯಕನ ಕೃತ್ಯ ಕ್ಯಾಮರಾದಲ್ಲಿ ಸೆರೆ | ವೀಕ್ಷಿಸಿ

ರೇವಾ (ಮಧ್ಯಪ್ರದೇಶ): ಸ್ವಯಂ ಘೋಷಿತ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಗೂಂಡಾಗಿರಿ ಕ್ಯಾಮೆರಾದಲ್ಲಿ ಸೆರೆಯಾದ ಬೆನ್ನಲ್ಲೇ, ಮಧ್ಯಪ್ರದೇಶದ ರೇವಾದಲ್ಲಿಯೂ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಿಸಿಟಿವಿ ವೀಡಿಯೊದಲ್ಲಿ, ರಿತುರಾಜ್ ಚತುರ್ವೇದಿ ಎಂದು ಗುರುತಿಸಲಾಗಿರುವ ಬಿಜೆಪಿ ಯುವ ಮುಖಂಡ ನಿವೃತ್ತ ಸೇನಾಧಿಕಾರಿಯೊಬ್ಬರ ಅಂಗಡಿಗೆ ನುಗ್ಗಿ ಥಳಿಸುತ್ತಿರುವುದು ಕಂಡುಬಂದಿದೆ. ಗಮನಾರ್ಹವಾಗಿ, ಪುರುಷರ ಸಲೂನ್ ಅಂಗಡಿಯು ಮಾಜಿ ಸೈನಿಕ ದಿನೇಶ್ … Continued