ದೆಹಲಿ : ಅತ್ಯಂತ ಜನದಟ್ಟಣೆ ರಸ್ತೆಯಲ್ಲಿ ಮಹಿಳೆಯನ್ನು ಹಿಂಸಾತ್ಮಕ ರೀತಿಯಲ್ಲಿ ಕ್ಯಾಬ್‌ಗೆ ತಳ್ಳಿ ಥಳಿಸಿದ ವ್ಯಕ್ತಿ | ದೃಶ್ಯ ಕ್ಯಾಮರಾದಲ್ಲಿ ಸೆರೆ

ನವದೆಹಲಿ: ಶನಿವಾರ ದೆಹಲಿಯ ಮಂಗೋಲ್‌ಪುರಿ ಮೇಲ್ಸೇತುವೆ ಬಳಿಯ ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ಥಳಿಸಿ ಬಲವಂತವಾಗಿ ಕಾರಿನಲ್ಲಿ ಕೂರಿಸುವುದು ವಿಡಿಯೋದಲ್ಲಿ ಕಂಡುಬಂದಿದೆ. ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಲಾಗಿದೆ. ಸಿಬ್ಬಂದಿಯ ತಂಡವನ್ನು ಗುರುಗ್ರಾಮದ ರತನ್ ವಿಹಾರ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಬಿಳಿ ಟೀ ಶರ್ಟ್ ಧರಿಸಿದ … Continued

ರಾಮನಗರ : ಸಾಧಾರಣ ಮಳೆಗೆ ಜಲಾವೃತಗೊಂಡ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ | ವೀಕ್ಷಿಸಿ

posted in: ರಾಜ್ಯ | 0

ಬೆಂಗಳೂರು: ಆರು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಕರ್ನಾಟಕದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ರಾಮನಗರದಲ್ಲಿ ಭಾರಿ ಮಳೆಯ ನಂತರ ಕೆರೆಯಾಗಿ ಮಾರ್ಪಟ್ಟಿದೆ. ಇದು ಕೆಲವು ಬಂಪರ್-ಟು ಬಂಪರ್ ಅಪಘಾತಗಳಿಗೆ ಕಾರಣವಾಯಿತು ಮತ್ತು ಹೆದ್ದಾರಿಯಲ್ಲಿ ನೀರು ತುಂಬಿದ್ದರಿಂದ ವಾಹನಗಳು ತೆವಳುತ್ತ ಹೋಗಲು ಕಾರಣವಾಯಿತು. ಅಧಿಕಾರಿಗಳ ನಿರಾಸಕ್ತಿ ಮತ್ತು ನಿರ್ಲಕ್ಷ್ಯವನ್ನು ತೋರಿಸುತ್ತಾ, ಕೋಪಗೊಂಡ ವಾಹನ ಸವಾರರು. 8,400 … Continued

ಆಸ್ಟ್ರೇಲಿಯಾದಲ್ಲಿ ಕಂಡುಬಂದ ಅಪರೂಪದ ಬಿಳಿ ಕಾಂಗರೂಗಳು | ವೀಕ್ಷಿಸಿ

ಆಸ್ಟ್ರೇಲಿಯಾದ ಪನೋರಮಾ ವನ್ಯಜೀವಿ ಅಭಯಾರಣ್ಯ ಮತ್ತು ಸೀಕ್ರೆಟ್ ಗಾರ್ಡನ್ಸ್‌ನಲ್ಲಿ ಅಪರೂಪದ ಬಿಳಿ ಕಾಂಗರೂಗಳ ಗುಂಪಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಭಯಾರಣ್ಯದ ಮಾಲೀಕರ ಪ್ರಕಾರ, ಆಸ್ಟ್ರೇಲಿಯಾದ ಮಾರ್ನಿಂಗ್ಟನ್ ಪೆನಿನ್ಸುಲಾದಲ್ಲಿನ ಒಂಬತ್ತು ಅಲ್ಬಿನೋ ಕಾಂಗರೂಗಳಿಗೆ ನೆಲೆಯಾಗಿದೆ.ನಾವು ಮೂರು ಅಲ್ಬಿನೋ ಕಾಂಗರೂಗಳನ್ನು ರಕ್ಷಿಸಿದ್ದೇವೆ, ಅವುಗಳು ಚಿಕ್ಕ ಚಿಕ್ಕ ಪಂಜರಗಳಲ್ಲಿ ಇರಿಸಿದ್ದೇವೆ ಮತ್ತು ಈಗ ನಾವು ಸುಮಾರು ಒಂಬತ್ತು … Continued

ದೆಹಲಿ: ಹೋಳಿ ಆಚರಣೆ ವೇಳೆ ಕಿರುಕುಳಕ್ಕೊಳಗಾಗಿ ದೇಶ ತೊರೆದ ಜಪಾನ್ ಯುವತಿ ಭಾರತದ ಬಗ್ಗೆ ಹೇಳಿದ್ದೇನೆಂದರೆ….

ನವದೆಹಲಿ: ಹೋಳಿ ಆಚರಣೆ ವೇಳೆ ಕಿರುಕುಳವನ್ನು ಎದುರಿಸಿದ್ದ ಜಪಾನ್‌ನ ಮಹಿಳೆ ಘಟನೆಯ ಬಗ್ಗೆ ಸರಣಿ ಟ್ವೀಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅವರು ಘಟನೆಯನ್ನು “ದುರದೃಷ್ಟಕರ” ಎಂದು ಕರೆದಿದ್ದಾರೆ. ಹೋಳಿ ಸಂದರ್ಭದಲ್ಲಿ ಕಿರುಕುಳ ಎದುರಿಸಿದ್ದ ಅವರು ಬಳಿಕ ಭಾರತವನ್ನು ತೊರೆದಿದ್ದರು. ನಂತರ ಟ್ವೀಟ್‌ ಮೂಲಕ ತನಗೆದುರಾದ ಕಿರುಕುಳದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಅವರು ತನ್ನ ಸ್ನೇಹಿತರೊಂದಿಗೆ ಹೋಳಿ ಉತ್ಸವದಲ್ಲಿ … Continued

ಭಾರತ-ಆಸ್ಟ್ರೇಲಿಯಾ 4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಹರ್ಷೋದ್ಗಾರದ ಮಧ್ಯೆ ರಥದಲ್ಲಿ ಅಹಮದಾಬಾದ್ ಕ್ರೀಡಾಂಗಣದ ಸುತ್ತು ಹೊಡೆದ ಪ್ರಧಾನಿ ಮೋದಿ-ಪ್ರಧಾನಿ ಅಲ್ಬನೀಸ್ | ವೀಕ್ಷಿಸಿ

ಅಹಮದಾಬಾದ್‌ : ಇಂದು, ಗುರುವಾರ ಗುಜರಾತಿನ ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ಒಟ್ಟಿಗೆ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುವ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಹರ್ಷೋದ್ಗಾರ ಮತ್ತು ಚಪ್ಪಾಳೆಯೊಂದಿಗೆ ಸ್ವಾಗತಿಸಲಾಯಿತು. ಭಾರತ ಮತ್ತು ಆಸ್ಟ್ರೇಲಿಯ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಗಾಲ್ಫ್ ಕಾರ್ಟ್‌ನಿಂದ “ರಥ” ದಲ್ಲಿ ನರೇಂದ್ರ ಮೋದಿ ಹಾಗೂ … Continued

ಬೆಂಗಳೂರು: ತನಗೆ ಬಾಡಿಗೆ ಸಿಗುತ್ತಿಲ್ಲವೆಂಬ ಸಿಟ್ಟಿಗೆ ರ್‍ಯಾಪಿಡೊ ಬೈಕ್‌ ಸವಾರನ ಹೆಲ್ಮೆಟ್‌ ಒಡೆದು ಹಾಕಿದ ಆಟೊ ಚಾಲಕ | ವೀಕ್ಷಿಸಿ

posted in: ರಾಜ್ಯ | 1

ಬೆಂಗಳೂರು: ಇಂದಿರಾನಗರದ ಮೆಟ್ರೊ ನಿಲ್ದಾಣದ ಬಳಿ ರ್‍ಯಾಪಿಡೊ ಸವಾರ (ರ್‍ಯಾಪಿಡೊ ಕ್ಯಾಪ್ಟನ್‌)ನನ್ನು ಆಟೋ ಚಾಲಕನೊಬ್ಬ ತಡೆದು, ಹೆಲ್ಮೆಟ್‌ ಒಡೆದು ನಿಂದಿಸಿದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಇದು ಪೊಲೀಸರ ಕ್ರಮ ಕೈಗೊಳ್ಳಲು ಕಾರಣವಾಗಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಶಾನ್ಯ ಭಾರತದ … Continued

ದೆಹಲಿ : ರಸ್ತೆ ಮೇಲೆ ಕುಸಿದ ಬಿದ್ದ ಬಹುಮಹಡಿ ಕಟ್ಟಡ; ಸುರಕ್ಷತೆಗಾಗಿ ಓಡಿದ ಜನರು | ವೀಕ್ಷಿಸಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ ಬಹುಮಹಡಿ ಕಟ್ಟಡ ಕುಸಿದು ಬಿದ್ದಿದೆ. ಈ ಬಹುಮಹಡಿ ಕಟ್ಟಡ ಕುಸಿತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು, ಬುಧವಾರ ಮಧ್ಯಾಹ್ನ ಕಟ್ಟಡ ಕುಸಿದು ಬಿದ್ದ ತಕ್ಷಣ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಕುಸಿದ ಕಟ್ಟಡದ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅದು ವೈರಲ್ … Continued

ಲೈವ್ ಕಾರ್ಯಕ್ರಮದ ವೇಳೆ ಡ್ರೋನ್‌ ಬಡಿದು ಗಾಯಗೊಂಡ ಬಾಲಿವುಡ್‌ ಗಾಯಕ ಬೆನ್ನಿ ದಯಾಳ : ವೀಕ್ಷಿಸಿ

ಶುಕ್ರವಾರ ಚೆನ್ನೈನಲ್ಲಿ ನಡೆದ ಲೈವ್ ಕನ್ಸರ್ಟ್ ವೇಳೆ ಬಾಲಿವುಡ್ ಗಾಯಕ ಬೆನ್ನಿ ದಯಾಳ ಅವರ ತಲೆಯ ಹಿಂಭಾಗಕ್ಕೆ ಡ್ರೋನ್ ಬಡಿದು ಗಾಯಗೊಂಡ ಘಟನೆ ನಡೆದಿದೆ. ಘಟನೆ ನಡೆದಾಗ ಗಾಯಕ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಾಂಸ್ಕೃತಿಕ ಉತ್ಸವದಲ್ಲಿ ಪ್ರದರ್ಶನ ನೀಡುತ್ತಿದ್ದರು. ಆನ್‌ಲೈನ್‌ನಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿ, ಗಾಯಕ “ಊರ್ವಶಿ ಊರ್ವಶಿ” ಹಾಡನ್ನು ಹಾಡುತ್ತಿರುವುದನ್ನು ಕೇಳಬಹುದು. ಕೆಲವೇ ಸೆಕೆಂಡುಗಳಲ್ಲಿ, … Continued

ಗಡಿ ಕಣ್ಗಾವಲಿಗೆ ಜೆಟ್‌ಪ್ಯಾಕ್ ತಂತ್ರಜ್ಞಾನ ಪರೀಕ್ಷಿಸಿದ ಭಾರತೀಯ ಸೇನೆ- ಈ ಜೆಟ್‌ಪ್ಯಾಕ್‌ ಸೂಟ್‌ ಧರಿಸಿ ಗಾಳಿಯಲ್ಲಿ ಹಾರಾಟ ಮಾಡಬಹುದು | ವೀಕ್ಷಿಸಿ

ನವದೆಹಲಿ: ಚೀನಾದೊಂದಿಗಿನ ಗಡಿಗಳು ಸೇರಿದಂತೆ ಸೂಕ್ಷ್ಮ ಗಡಿ ಪ್ರದೇಶಗಳಲ್ಲಿ ಯುದ್ಧತಂತ್ರವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಭಾರತೀಯ ಸೇನೆಯು ಬ್ರಿಟಿಷ್ ಕಂಪನಿ ಗ್ರಾವಿಟಿ ಇಂಡಸ್ಟ್ರೀಸ್ ಅಭಿವೃದ್ಧಿಪಡಿಸಿದ ಜೆಟ್‌ಪ್ಯಾಕ್ ಸೂಟ್‌ಗಳ ಪರೀಕ್ಷೆ ನಡೆಸಿದೆ. ಆಗ್ರಾದ ಭಾರತೀಯ ಸೇನಾ ವಾಯುಗಾಮಿ ತರಬೇತಿ ಶಾಲೆ (Indian Army Airborne Training School)ನಲ್ಲಿ ಸಾಧನದ ಡೆಮೊವನ್ನು ಮಂಗಳವಾರ ನಡೆಸಲಾಯಿತು ಎಂದು ಅಧಿಕಾರಿಗಳು ಪ್ರಕಟಿಸಿದರು. ಟ್ವಿಟರ್‌ನಲ್ಲಿ, … Continued

ಸಫಾರಿ ಜೀಪ್‌ ಮೇಲೆ ದಾಳಿ ಮಾಡಿದ ಘೇಂಡಾಮೃಗಗಳು…ತಗ್ಗಿಗೆ ಬಿದ್ದ ಜೀಪ್, ಏಳು ಮಂದಿಗೆ ಗಾಯ : ಮೈ ಜುಂ ಎನ್ನುವ ದೃಶ್ಯ ವೀಡಿಯೊದಲ್ಲಿ ಸೆರೆ

ಪಶ್ಚಿಮ ಬಂಗಾಳದ ಜಲ್ದಪಾರಾ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಘೇಂಡಾಮೃಗಗಳು ಸಫಾರಿ ವಾಹನದ ಮೇಲೆ ದಾಳಿ ಮಾಡಲು ಬರುತ್ತಿರುವ ಹಾಗೂ ವಾಹನದಲ್ಲಿದ್ದವರು ಪ್ರಾಣಾಪಾಯದ ಭಯದಿಂದ ವಾಹನವನ್ನು ರಿವರ್ಸ್‌ನ್ಲಿ ಓಡಿಸುವಾಗ ವಾಹನ ಪಲ್ಟಿಯಾಗುವ ಭಯಾನಕ ದೃಶ್ಯಾವಳಿ ವೀಡಿಯೊದಲ್ಲಿ ಸೆರೆಯಾಗಿದೆ. ವನ್ಯಜೀವಿ ಸಫಾರಿ ವೇಳೆ ಈ ಘಟನೆ ನಡೆದಿದ್ದು, ಪ್ರವಾಸಿಗರು ಘೇಂಡಾಮೃಗಗಳ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿರುವಾಗ ಅದು ದಾಳಿ ಮಾಡಲು ಮುಂದಾಗಿದೆ. … Continued