12 ದಿನಗಳಲ್ಲಿ 60 ಲಕ್ಷ ವೀಕ್ಷಣೆಗಳನ್ನು ಕಂಡ ಜಲಾಂತರ್ಗಾಮಿ ನೌಕೆ ಟೈಟಾನ್ ದುರಂತಕ್ಕೆ ಕಾರಣ ವಿವರಿಸುವ ಅನಿಮೇಷನ್ ವೀಡಿಯೊ | ವೀಕ್ಷಿಸಿ

ಶತಮಾನದಷ್ಟು ಹಳೆಯದಾದ ಟೈಟಾನಿಕ್ ಹಡಗಿನ ಅವಶೇಷ ನೋಡಲು ಹೋಗುತ್ತಿದ್ದಾಗ ಜಲಾಂತರ್ಗಾಮಿ ಪ್ರವಾಸಿ ನೌಕೆಯಲ್ಲಿದ್ದ ಎಲ್ಲಾ ಐವರ ಸಾವಿನ ದುರಂತಕ್ಕೆ ಕಾರಣವಾದ ಸಮುದ್ರದ ಒಳಗಿನ ಸ್ಫೋಟವು ಅಂತರ್ಜಾಲ ಬಳಸುವ ಹೆಚ್ಚಿನ ಜಾಗತಿಕ ಜನಸಂಖ್ಯೆಯ ಗಮನ ಸೆಳೆದಿದೆ. ಈ ಭೀಕರ ದುರಂತದ ಕಾರಣವನ್ನು ಸಾಗರ ವಿಜ್ಞಾನಿಗಳು ಮತ್ತು ಆ ಬಗ್ಗೆ ಮಾಹಿತಿ ಇರುವವರು ವಿವಿಧ ರೀತಿಯಲ್ಲಿ ವಿವರಿಸಿದ್ದಾರೆ. ಅಂತರ್ಜಾಲದಲ್ಲಿ, … Continued

ನದಿಯ ದಂಡೆಯ ಮೇಲೆ ಬರೋಬ್ಬರಿ 20 ಸಿಂಹಗಳು ಒಟ್ಟಿಗೆ ಕುಳಿತು ನೀರು ಕುಡಿಯುತ್ತಿರುವ ಅಪರೂಪದ ದೃಶ್ಯ ಸೆರೆ | ವೀಕ್ಷಿಸಿ

ವನ್ಯಜೀವಿಗಳಲ್ಲಿ ಈ ನಾಗರೀಕತೆಗೆ ಅರಿವಿಲ್ಲದ ಸಾಕಷ್ಟು ವಿಚಿತ್ರ ಸಂಗತಿಗಳಿವೆ. ಕೆಲವೊಮ್ಮೆ ದಟ್ಟವಾದ ಕಾಡುಗಳು ನಮ್ಮಲ್ಲಿ ಹೆಚ್ಚಿನವರು ಊಹಿಸಲು ಸಾಧ್ಯವಾಗದ ಪ್ರಕೃತಿಯ ಅನೇಕ ಸಂಗತಿಗಳನ್ನು ಬಹಿರಂಗಪಡಿಸುತ್ತವೆ. ದಕ್ಷಿಣ ಆಫ್ರಿಕಾದ ಮಾಲಾಮಾಲಾ ಮೀಸಲು ಪ್ರದೇಶದಲ್ಲಿ, ಇತ್ತೀಚೆಗೆ ಮರಳು ತುಂಬಿದ ನದಿಯಲ್ಲಿನ ಪುಟ್ಟ ಬುಗ್ಗೆಯಿಂದ 20 ಸಿಂಹಗಳು ಒಟ್ಟಿಗೆ ಸೇರಿಕೊಂಡು ನೀರು ಕುಡಿಯುತ್ತಿರುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ. ಈ ದೃಶ್ಯದ … Continued

ಪ್ರಜ್ಞೆ ಇಲ್ಲದೆ ಬಿದ್ದಿದ್ದ ನಾಗರಹಾವಿಗೆ ನೀರು ಕುಡಿಸಿ ಜೀವ ಉಳಿಸಿದ ಪರಿಸರ ಕಾರ್ಯಕರ್ತ | ವೀಕ್ಷಿಸಿ

ಪರಿಸರ ಹೋರಾಟಗಾರನ ಸಹಾನುಭೂತಿ ಮತ್ತು ಧೈರ್ಯಶಾಲಿ ಕಾರ್ಯವು ನಾಗರಹಾವಿಗೆ ಮರುಜೀವ ನೀಡಿದೆ. ಸತ್ತಂತೆ ನಿತ್ರಾಣವಾಗಿ ಜೀವವಿಲ್ಲದಂತೆ ಬಿದ್ದಿದ್ದ ನಾಗರಹಾವಿಗೆ ನೀರು ಕುಡಿಸಿ ಮತ್ತೆ ನಾಹರಹಾವು ಮೊದಲಿನ ಚಟುಚಟಿಕೆಗೆ ಬರಳುವಂತೆ ಮಾಡಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ತಿರುಚೋಪರೂರಿನಲ್ಲಿ ನಡೆದಿದೆ. ಸೆರೆಹಿಡಿಯಲಾದ ವೀಡಿಯೊ ಅಂತರ್ಜಾಲದಲ್ಲಿ ಭಾರೀ ವೈರಲ್‌ ಆಗಿದೆ. ವೀಡಿಯೊದಲ್ಲಿ, ಪರಿಸರ ಕಾರ್ಯಕರ್ತ ನಾಗರಹಾವಿಗೆ ಬಾಟಲಿಯಿಂದ ನೀರು … Continued

ನಿರಾತಂಕವಾಗಿ ನಡೆದು ಬಂದು ತನ್ನ ಹಸುವನ್ನು ಸಿಂಹಿಣಿಯ ಬಲವಾದ ಹಿಡಿತದಿಂದ ಪಾರು ಮಾಡಿದ ರೈತ | ವೀಕ್ಷಿಸಿ

ಗುಜರಾತ್‌ನಲ್ಲಿ ಸಿಂಹಿಣಿ ದಾಳಿಯಿಂದ  ಹೆದರದೆ ರೈತನೊಬ್ಬ ತನ್ನ ಹಸುವನ್ನು ರಕ್ಷಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಗುಜರಾತಿನ ಜುನಾಗಢದ ಕೆಶೋಡ್‌ನ ಕಾರ್ಪೊರೇಟರ್ ವಿವೇಕ್ ಕೊಟಾಡಿಯಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಿಂಹಿಣಿಯು ಹಸುವಿನ ಮೇಲೆ ದಾಳಿ ಮಾಡಿದ ಘಟನೆ ಸೋಮನಾಥ ಜಿಲ್ಲೆಯ ಗಿರ್‌ ಪ್ರದೇಶದಲ್ಲಿ ನಡೆದಿದೆ ಎಂದು ಅವರ ಟ್ವೀಟ್‌ನಲ್ಲಿ ಹೇಳಲಾಗಿದೆ. ಹಸುವಿನ ದಾಳಿ … Continued

ವೀಡಿಯೊ…: ‘ಜನ ಗಣ ಮನ’ ಹಾಡಿದ ನಂತರ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಅಮೆರಿಕನ್‌ ಗಾಯಕಿ ಮೇರಿ ಮಿಲ್ಬೆನ್ | ವೀಕ್ಷಿಸಿ

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಅಮೆರಿಕ ಮತ್ತು ಭಾರತ ಸಂಬಂಧವನ್ನು ಗಟ್ಟಿಗೊಳಿಸುವ ಅನೇಕ ಒಪ್ಪಂದುಗಳು ನಡೆದಿವೆ. ಅಲ್ಲಿನ ಅನೇಕ ತಜ್ಙರ ಜತೆಗೆ, ಆರ್ಥಿಕ, ಭದ್ರತೆ ವಿಚಾರವಾಗಿ ಸಭೆ ಜತೆಗೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಅಮೇರಿಕನ್ ಗಾಯಕಿ ಮೇರಿ ಮಿಲ್ಬೆನ್ (Mary Milben) ಮೋದಿ ಜತೆಗೆ ನಡೆದುಕೊಂಡ ರೀತಿ ಭಾರತ ಕಲಿಸಿದ … Continued

ಉಳ್ಳಾಲ: ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಮಹಿಳೆ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಂಗಳೂರು : ಚಾಲಕನ ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆಯಿಂದ ಪಾದಚಾರಿ ಮಹಿಳೆಯೊಬ್ಬರು ಬಸ್ ಅಪಘಾತದಿಂದ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ಉಳ್ಳಾಲದ ತೌಡುಗೋಳಿ ಸಮೀಪದ ನರಿಂಗಾನದಲ್ಲಿ ಮಂಗಳವಾರ ನಡೆದಿದೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ. ಮಂಗಳವಾರ ತೌಡುಗೋಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆಯು ರಸ್ತೆ ದಾಟಲು … Continued

ಮುಂಬೈ: ಯುವ ಕಾಂಗ್ರೆಸ್ ಸಮಾವೇಶದಲ್ಲಿ ಗಲಾಟೆ; ಕುರ್ಚಿಗಳನ್ನು ಎಸೆದರು | ವೀಕ್ಷಿಸಿ

ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್‌ನ ಪಕ್ಷದ ಕೇಂದ್ರ ಕಚೇರಿಯಾದ ಮುಂಬೈ ತಿಲಕ ಭವನದಲ್ಲಿ ಸಭೆ ನಡೆಯುತ್ತಿದ್ದ ವೇಳೆ ರಾಷ್ಟ್ರೀಯ ಯುವ ಅಧ್ಯಕ್ಷ ಬಿ.ವಿ.ಶ್ರೀನಿವಾಸ, ಕಾಂಗ್ರೆಸ್‌ ರಾಜ್ಯಾಧ್ಯಕ್ಷ ನಾನಾ ಪಾಟೋಳೆ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಅವರ ಸಮ್ಮುಖಲ್ಲೇ ಕೋಲಾಹಲದ ದೃಶ್ಯಗಳು ಕಂಡುಬಂದವು ಎಂದು ವರದಿಯಾಗಿದೆ. ಮುಂಬೈನಲ್ಲಿ ನಡೆದ ಯುವ ಕಾಂಗ್ರೆಸ್ ಸಭೆಯು ಜಗಳ … Continued

ವೀಡಿಯೋ: ಆದಿಪುರುಷ ಸಿನೆಮಾ ವೀಕ್ಷಣೆ ವೇಳೆ ಥಿಯೇಟರ್‌ನಲ್ಲಿ ಕಾಣಿಸಿಕೊಂಡ ಮಂಗ : ‘ಜೈ ಶ್ರೀ ರಾಮ’ ಎಂದು ಕೂಗಿದ ಅಭಿಮಾನಿಗಳು | ವೀಕ್ಷಿಸಿ

ಆದಿಪುರುಷ ಸಿನೆಮಾ ಇಂದು ಶುಕ್ರವಾರ (ಜೂನ್ 16) ಹೆಚ್ಚಿನ ಅಭಿಮಾನಿಗಳ ನಡುವೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರ ವೀಕ್ಷಿಸಲು ಪ್ರೇಕ್ಷಕರು ಚಿತ್ರಮಂದಿರದ ಹೊರಗೆ ಸಾಲುಗಟ್ಟಿ ನಿಂತಿದ್ದರು. ನೆಟಿಜನ್‌ಗಳು ಚಿತ್ರ ವೀಕ್ಷಿಸುತ್ತಿರುವ ಹಾಲ್‌ನಲ್ಲಿ ಹನುಮಂತನಿಗೆ ಮೀಸಲಿಟ್ಟ ಆಸನದ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕರು ಭಗವಾನ್ ಹನುಮಂತನಿಗಾಗಿ ಒಂದು ಆಸನವನ್ನು ಕಾಯ್ದಿರಿಸಿದ್ದಾರೆ. ಏಕೆಂದರೆ ಹಿಂದೂ ಮಹಾಕಾವ್ಯ ರಾಮಾಯಣವನ್ನು ಪಠಿಸಿದಾಗ … Continued

ಕಟ್ಟಡದ 2ನೇ ಅಂತಸ್ತಿನ ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ ಅವಘಡ; ಕಿಟಕಿ ಮೂಲಕ ತಂತಿಯಲ್ಲಿ ಜಾರುತ್ತ ತಪ್ಪಿಸಿಕೊಂಡ ನೂರಾರು ವಿದ್ಯಾರ್ಥಿಗಳು | ವೀಕ್ಷಿಸಿ

ನವದೆಹಲಿ: ವಾಯವ್ಯ ದೆಹಲಿಯ ಮುಖರ್ಜಿ ನಗರ ಪ್ರದೇಶದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಇಂದು, ಗುರುವಾರ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಕಿಟಕಿಗಳಿಂದ ಜಿಗಿಯುತ್ತಿರುವ ದೃಶ್ಯಾವಳಿ ಕಂಡುಬಂದಿದೆ. ವಿಷಯ ತಿಳಿದ ಕೂಡಲೇ 11 ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಂದಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮಧ್ಯಾಹ್ನ 12:30 ಕ್ಕೆ ಬೆಂಕಿ ಕಾಣಿಸಿಕೊಂಡಿತು ಮತ್ತು ಅಗ್ನಿಶಾಮಕ … Continued

ವೀಡಿಯೊ..: TNPL-2023ರಲ್ಲಿ ಹೊಸ ದಾಖಲೆ…ಕೊನೆಯ ಎಸೆತದಲ್ಲಿ 18 ರನ್‌ಗಳು…| ವೀಕ್ಷಿಸಿ

ತಮಿಳುನಾಡು ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ನಡುವಿನ ಪಂದ್ಯ ಹೊಸ ದಾಖಲೆಯೊಂದಕ್ಕೆ ಕಾರಣವಾಗಿದೆ. ಸ್ಪಾರ್ಟನ್ಸ್ ತಂಡದ ನಾಯಕ ಅಭಿಷೇಕ್ ತನ್ವರ್ ಅವರು ಇನ್ನಿಂಗ್ಸ್‌ನ 20ನೇ ಓವರ್‌ನ ಕೊನೆಯ ಎಸೆತದಲ್ಲಿ 18 ರನ್‌ಗಳನ್ನು ನೀಡಿರುವುದೇ ಈ ಹೊಸ ದಾಖಲೆಯಾಗಿದೆ..!! TNPL 2022 ಋತುವಿನಲ್ಲಿ ತನ್ವರ್ ಅತಿ ಹೆಚ್ಚು ವಿಕೆಟ್ ಪಡೆದ … Continued