ಅಪ್ನೆ ಸಿಎಂ ಕೊ ಥ್ಯಾಂಕ್ಸ್‌ ಕೆಹನಾ ಕಿ ಮೈ ಬಟಿಂಡಾ ವಿಮಾನ ನಿಲ್ದಾಣ ತಕ್ ಜಿಂದಾ ಲೌಟ್ ಪಾಯಾ’: ಭದ್ರತಾ ಲೋಪದ ಬಗ್ಗೆ ಅಧಿಕಾರಿಗಳಿಗೆ ಪ್ರಧಾನಿ ಹೇಳಿದ ಮಾತು

ಭಟಿಂಡಾ: ಭಾರಿ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಪಂಜಾಬ್‌ನ ಫಿರೋಜ್‌ಪುರ ಭೇಟಿಯನ್ನುಅರ್ಧದಲ್ಲೇ ರದ್ದುಗೊಳಿಸಬೇಕಾಯಿತು. ಕೆಲವು ಪ್ರತಿಭಟನಾಕಾರರು ರಸ್ತೆ ತಡೆ ಮಾಡಿದ್ದರಿಂದ ಪ್ರಧಾನಿಯವರು ಮೇಲ್ಸೇತುವೆಯ ಮೇಲೆ 15-20 ನಿಮಿಷಗಳ ಕಾಲ ಸಿಲುಕಿಕೊಂಡರು. ಈ ವಿದ್ಯಮಾನದಿಂದ ಕೋಪಗೊಂಡ ಪ್ರಧಾನಿ ದೆಹಲಿಗೆ ವಾಪಸ್‌ ಹೋಗಲು ಬಟಿಂಡಾ ವಿಮಾನ ನಿಲ್ದಾಣಕ್ಕೆ ಬಂದ ನಂತರ ಭದ್ರತಾ ವೈಫಲ್ಯಕ್ಕೆ ತಮ್ಮ … Continued