ಕೊರೊನಾ ಉಲ್ಬಣ: ಕರ್ನಾಟಕದಲ್ಲಿ ಲಾಕ್‌ಡೌನ್ ತರಹದ ನಿರ್ಬಂಧ ಜಾರಿ, ನಾಳಿನ ಕ್ಯಾಬಿನೆಟ್‌ ಸಭೆಯಲ್ಲಿ ನಿರ್ಧಾರ..?

ರಘುಪತಿ ಯಾಜಿ ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಾಖಲೆಯ ಮಟ್ಟ ತಲುಪುತ್ತಿರುವುದರಿಂದ, ಕರ್ನಾಟಕ ಸರ್ಕಾರ  ವೈರಸ್ ಹರಡುವುದನ್ನು ತಡೆಗಟ್ಟಲು ವಾರ ಪೂರ್ತಿ “ಲಾಕ್ ಡೌನ್ ತರಹದ” ನಿರ್ಬಂಧಗಳನ್ನು ನಿರ್ಧರಿಸಬಹುದು.  ರಾಜ್ಯ ಸಚಿವ ಸಂಪುಟ ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಭೆ ಸೇರಲಿದ್ದು, ಹೀಗಾಗಿ ಈಗ ಎಲ್ಲರ ಚಿತ್ತ ರಾಜ್ಯ ಸಚಿವ ಸಂಪುಟದ ಸಭೆಯ … Continued