ಇವು ಸಮಸ್ಯೆಗಳೇ? ಪ್ರಮುಖ ವಿಷಯದ ಬಗ್ಗೆ ಚರ್ಚಿಸದೆ ಸಮಯ ವ್ಯರ್ಥ ಮಾಡ್ತಿದ್ದಾರೆ : ಪ್ರಧಾನಿ ಮೋದಿ ಪದವಿ ವಿವಾದಕ್ಕೆ ಶರದ್ ಪವಾರ್ ಆಕ್ಷೇಪ

ಮುಂಬೈ: ನಾಯಕರ ಶೈಕ್ಷಣಿಕ ಅರ್ಹತೆಯ ವಿಷಯವನ್ನು ಎತ್ತುತ್ತಿರುವವರು ಪ್ರಶ್ನೆ ಎತ್ತಲೇಬೇಕಾದ ಮಹತ್ವದ ವಿಷಯಗಳ ಕುರಿತಾಗಿನ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಟೀಕಿಸಿದ್ದಾರೆ. ದೇಶವು ಗಮನಹರಿಸಬೇಕಾದ ಹೆಚ್ಚು ನಿರ್ಣಾಯಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂಥ ಸಮಯದಲ್ಲಿ ಅಷ್ಟೊಂದು ಪ್ರಾಮುಖ್ಯವಲ್ಲದ ನಾಯಕರ ಶೈಕ್ಷಣಿಕ ಅರ್ಹತೆಯ ವಿಷಯದ ಬಗ್ಗೆ ಪದೇಪದೇ ಪ್ರಸ್ತಾಪಿಸುತ್ತಿರುವುದಕ್ಕೆ … Continued