“ನನ್ನನ್ನೂ ಬಂಧಿಸಿ”: ನಾರದಾ ಸ್ಟಿಂಗ್‌ ಹಗರಣದಲ್ಲಿ ಇಬ್ಬರು ಟಿಎಂಸಿ ಸಚಿವರ ಬಂಧನದ ನಂತರ ಸಿಬಿಐ ಕಚೇರಿಗೇ ಬಂದ ಬಂಗಾಳ ಸಿಎಂ..!

ಕೋಲ್ಕತ್ತಾ: 2016 ರ ನಾರದಾ ಕುಟುಕು ಕಾರ್ಯಾಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಮತ್ತು ಟಿಎಂಸಿ ಮುಖಂಡ ಮದನ್ ಮಿತ್ರಾ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಸೋಮವಾರ ಬಂಧಿಸಿದೆ. ಐದು ವರ್ಷದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಟಿಎಂಸಿ ನಾಯಕರು, ಕೋಲ್ಕತ್ತಾ ಮಾಜಿ ಮೇಯರ್ ಸೋವನ್ ಚಟರ್ಜಿ … Continued