ದೈರ್ಯವಿದ್ರೆ ಸಮಯಕ್ಕೆ ಸರಿಯಾಗಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ನಡೆಸಿ, ಎಎಪಿ ಸೋತ್ರೆ ರಾಜಕೀಯ ನಿವೃತ್ತಿ ಎಂದು ಬಿಜೆಪಿಗೆ ಕೇಜ್ರಿವಾಲ್‌ ಸವಾಲು

ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಯನ್ನು ಮುಂದೂಡಿರುವ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ನಾಗರಿಕ ಸಂಸ್ಥೆಗಳ ಚುನಾವಣೆ ಸರಿಯಾದ ಸಮಯದಲ್ಲಿ ನಡೆದು ಬಿಜೆಪಿ ಗೆದ್ದರೆ ಆಮ್ ಆದ್ಮಿ ಪಕ್ಷ (ಎಎಪಿ) ರಾಜಕೀಯವನ್ನು ತೊರೆಯಲಿದೆ ಎಂದು ಹೇಳಿದ್ದಾರೆ. . ದೆಹಲಿಯಲ್ಲಿ ಮೂರು ಮುನ್ಸಿಪಲ್ … Continued