ಚಾಮರಾಜಪೇಟೆ ಈದ್ಗಾ ಮೈದಾನ : ಶಾಸಕ ಜಮೀರ್‌ ಅಹಮ್ಮದ್‌-ಸಚಿವ ಆರ್‌ ಅಶೋಕ ಮಾತಿನ ಸಮರ

ಬೆಂಗಳೂರು: ಬೆಂಗಳೂರಿನ ಈದ್ಗಾ ಮೈದಾನ ಎಂದೇ ಹೆಸರಾಗಿರುವ ವಿವಾದಿತ ಚಾಮರಾಜಪೇಟೆ ಮೈದಾನದ ಮಾಲೀಕತ್ವ ಇತ್ಯರ್ಥಗೊಂಡಿದ್ದರೂ, ವಿವಾದ ಮುಂದುವರಿದಿದೆ. ಸ್ಥಳೀಯ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಮತ್ತು ಕಂದಾಯ ಸಚಿವ ಆರ್ ಅಶೋಕ ಅವರು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡುವ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದಾರೆ. ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು … Continued