ಒಬ್ಬಂಟಿಯಾಗಿದ್ದ ಶಾಸ್ತ್ರ ಹೇಳುವವನ ಮನೆಯಲ್ಲಿತ್ತು 30 ಲಕ್ಷ ರೂ: ಸಾವಿನ ನಂತರ ಪತ್ತೆಯಾಯ್ತು ಇಷ್ಟೊಂದು ಸಂಪತ್ತು…!

ಚಿತ್ರದುರ್ಗ: ವಿವಾಹವಾಗದೇ ಒಂಟಿಯಾಗಿ ಜೀವನ ನಡೆಸುತ್ತಿದ್ದ ಅರ್ಚಕರೊಬ್ಬರು ವಾರದ ಹಿಂದಷ್ಟೇ ಮೃತಪಟ್ಟಿದ್ದರು. ಇದೀಗ ಅವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಸಿಕ್ಕಿದೆ ಎಂದು ವರದಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ನಿವಾಸಿ ಗಂಗಾಧರ ಶಾಸ್ತ್ರೀ (70) ಎಂಬವರು ವಾರದ ಹಿಂದೆ ಮೃತರಾಗಿದ್ದರು. ಸಣ್ಣ ಮನೆಯೊಂದರಲ್ಲಿ ಒಬ್ಬರೇ ಇದ್ದ ಅವರು ಶಾಸ್ತ್ರ ಹೇಳುವುದು ಹಾಗೂ ಶುಭ ಕಾರ್ಯದಲ್ಲಿ ಪೂಜೆ … Continued