ಗಾಂಧಿಗಳನ್ನು ಟೀಕಿಸಿದ ನಂತರ ಕಪಿಲ್ ಸಿಬಲ್ ಮನೆ ಮುಂದೆ ಯುವ ಕಾಂಗ್ರೆಸ್‌ ಪ್ರತಿಭಟನೆ, ಕಾರಿಗೆ ಹಾನಿ

ನವದೆಹಲಿ: ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಗಾಂಧಿಯವರನ್ನು ಉದ್ದೇಶಿಸಿ ತಮ್ಮದು “ಜಿ -23, ಜಿ ಹುಜೂರ್ -23 ಅಲ್ಲ ಎಂದು ಟೀಕಿಸಿದ ತಕ್ಷಣ, ಕಾಂಗ್ರೆಸ್‌ ಕಾರ್ಯಕರ್ತರು ಅವರ ಮನೆಯ ಹೊರಗೆ “ಬೇಗ ಗುಣಮುಖರಾಗಿ” ಎಂಬ ಘೋಷಣಾ ಫಲಕಗಳೊಂದಿಗೆ ಪ್ರತಿಭಟಿಸಿದರು ಹಾಗೂ ಟೊಮೆಟೊಗಳನ್ನು ಎಸೆದು ಅವರ ಕಾರಿಗೆ ಹಾನಿ ಮಾಡಿದರು. ಯುವ ಕಾಂಗ್ರೆಸ್ ಕಾರ್ಯಕರ್ತರು “ಪಕ್ಷವನ್ನು ತೊರೆಯಿರಿ!” … Continued