ರಾಷ್ಟ್ರಪತಿ ಚುನಾವಣೆ : ವಿರೋಧ ಪಕ್ಷಗಳ ಸಭೆಯಲ್ಲಿ ಅಭ್ಯರ್ಥಿಯಾಗಲು ಶರದ್ ಪವಾರ್ ನಕಾರ, “ಮೋದಿ ವಿರೋಧಿ” ನಿರ್ಣಯದ ಮಮತಾ ಪ್ರಸ್ತಾಪಕ್ಕೆ ಕೆಲವರ ಅಸಮಾಧಾನ

ನವದೆಹಲಿ: ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ ಪ್ರಸ್ತಾಪವನ್ನು ಮಹಾರಾಷ್ಟ್ರ ನಾಯಕ ಶರದ್ ಪವಾರ್ ಇಂದು, ಬುಧವಾರ ಸಹ ನಿರಾಕರಿಸಿದ್ದು, “ಇನ್ನೂ ನನಗೆ ಸಕ್ರಿಯ ರಾಜಕೀಯದ ಇನ್ನಿಂಗ್ಸ್ ಬಾಕಿ ಇದೆ” ಎಂದು ಹೇಳಿದ್ದಾರೆ. ಐದು ಪ್ರಮುಖ ಪಕ್ಷಗಳ ಗೈರುಹಾಜರಿಯಿಂದ ಮೋಡ ಕವಿದಿದ್ದ ಸಭೆಯು ಮಮತಾ ಬ್ಯಾನರ್ಜಿ ಅವರು ಸೂಚನೆಯಿಲ್ಲದೆ ಸಭೆಯಲ್ಲಿ … Continued