ಡಾ.ಅಂಬೇಡ್ಕರ್ 1940 ರಲ್ಲಿ ಆರ್‌ ಎಸ್‌ ಎಸ್ ʼಶಾಖೆʼಗೆ ಭೇಟಿ ನೀಡಿದ್ದರು ; ಸಂಘದ ಸಂವಹನ ವಿಭಾಗ

ನಾಗ್ಪುರ : ಭಾರತೀಯ ಸಂವಿಧಾನದ ಮುಖ್ಯ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು 85 ವರ್ಷಗಳ ಹಿಂದೆ ಮಹಾರಾಷ್ಟ್ರದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶಾಖೆಗೆ 85 ವರ್ಷಗಳ ಹಿಂದೆ ಭೇಟಿ ನೀಡಿದ್ದರು ಎಂದು ಸಂಘದ ಸಂವಹನ ವಿಭಾಗ ಗುರುವಾರ ಹೇಳಿದೆ. ಕೆಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ವನ್ನು ತಾನು ಆತ್ಮೀಯ ಭಾವನೆಯಿಂದ ನೋಡಿದ್ದೇನೆ … Continued