ದೀರ್ಘಕಾಲದಿಂದ ಬಿಬಿಸಿ ಐಟಿ ರಾಡಾರ್‌ನಲ್ಲಿತ್ತು ; ವರ್ಗಾವಣೆ ಬೆಲೆಯ ಬಗ್ಗೆ ವಿವಿಧ ಸೂಚನೆಗಳ ಹೊರತಾಗಿಯೂ ಅನುಸರಿಸಿಲ್ಲ: ಮೂಲಗಳು

ನವದೆಹಲಿ: ನರೇಂದ್ರ ಮೋದಿ ಮತ್ತು ಗುಜರಾತ್ ಗಲಭೆಗಳ ಕುರಿತು ಬಿಬಿಸಿಯ ಸಾಕ್ಷ್ಯಚಿತ್ರದ ವಿವಾದದ ನಡುವೆ ಆದಾಯ ತೆರಿಗೆ (ಐ-ಟಿ) ಅಧಿಕಾರಿಗಳು ಮಂಗಳವಾರ ಬಿಬಿಸಿ ಇಂಡಿಯಾ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ವರ್ಗಾವಣೆ ಬೆಲೆ(transfer pricing) ಷರತ್ತಿನ ಉಲ್ಲಂಘನೆಗಾಗಿ ಸಂಸ್ಥೆಯು ದೀರ್ಘಕಾಲದವರೆಗೆ ಐ-ಟಿ ರಾಡಾರ್‌ನಲ್ಲಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಆದಾಯ ತೆರಿಗೆ ಅಧಿಕಾರಿಗಳು ಪ್ರಸ್ತುತ ನವದೆಹಲಿ ಮತ್ತು ಮುಂಬೈನಲ್ಲಿರುವ … Continued