ಮೈಮೇಲೆ ಎರಗಿದ ಕರಡಿಯ ವಿರುದ್ಧ ಹೋರಾಡಿ ಪತಿಯ ಪ್ರಾಣ ಉಳಿಸಿದ ಪತ್ನಿ…!

ಮಯೂರ್‌ಭಂಜ್ (ಒಡಿಶಾ): ದಟ್ಟ ಅಡವಿಯಲ್ಲಿ ಆಹಾರಕ್ಕಾಗಿ ತೆರಳಿದ್ದ ದಂಪತಿಯ ಮೇಲೆ ಕರಡಿಗಳ ಗುಂಪು ದಾಳಿ ಮಾಡಿದಾಗ, ತನ್ನ ಪ್ರಾಣದ ಹಂಗು ತೊರೆದು ಕೊಡಲಿಯೊಂದಿಗೆ ಹೋರಾಡಿ ಪತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ ಪತ್ನಿಯ ಸಾಹಸಗಾಥೆ ಈಗ ಒಡಿಶಾದಲ್ಲಿ ಚರ್ಚೆಯಾಗುತ್ತಿದೆ. ಒಡಿಶಾದ ಕರಂಜಿಯಾ ಅರಣ್ಯ ವ್ಯಾಪ್ತಿಯ ಮಿಲು ಗ್ರಾಮದ ಬಳಿಯಿರುವ ಹಾತಿಸಾಲಬೇಡ ಕಾಡಿನಲ್ಲಿ ಮಂಗಳವಾರ ಈ ಘಟನೆ … Continued