ಕಾರವಾರ : ಬೈತಖೋಲ-ಬಿಣಗಾ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ; ಸಂಚಾರ ಬಂದ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಗರದಿಂದ ಬೈತಖೋಲ ಮಾರ್ಗವಾಗಿ ಬಿಣಗಾದ ಕಡೆ ಸಾಗುವ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದ್ದು ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಅವರ ಆದೇಶ ಹೊರಡಿಸಿದ್ದಾರೆ. ಸುರಂಗಮಾರ್ಗದ ನಿರ್ಮಾಣದ ಬಳಿಕ ನಗರದಿಂದ ಬಿಣಗಾ ಸಂಪರ್ಕಿಸುತ್ತಿದ್ದ ಈ ಹಿಂದಿನ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ … Continued