ಮಂಗಳೂರು : ಭಜನೆ ಮಾಡುತ್ತಿದ್ದಾಗ ಕುಸಿದುಬಿದ್ದು ಯುವಕ ಸಾವು

ಮಂಗಳೂರು : ತೋಕೂರು ಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ಅಷ್ಟಮಿ ಪ್ರಯುಕ್ತ  ನಡೆಯುತ್ತಿದ್ದ ಭಜನೆ ಕಾರ್ಯಕ್ರಮದ ವೇಳೆ ಭಜನೆ ಮಾಡುತ್ತಿದ್ದ ಯುವಕನೊಬ್ಬ ಏಕಾಏಕಿ ಕುಸಿದು ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ (ಸೆ. 4) ನಡೆದಿದೆ ಎಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು ತೋಕೂರು ನಿವಾಸಿ ಶ್ರೀನಾಥ ಶೆಟ್ಟಿಗಾರ (38) ಎಂದು ಗುರುತಿಸಲಾಗಿದ್ದು, ಭಜನೆ ಮಾಡುತ್ತಿದ್ದಾಗ ಅವರು ಏಕಾಏಕಿ … Continued