ಕೃಷಿ ಕಾನೂನು ವಾಪಸ್ ಬೆನ್ನಲ್ಲೇ ಪಂಜಾಬ್ ಚುನಾವಣೆಗೆ ಮುನ್ನ ಬಿಜೆಪಿ-ಅಮರಿಂದರ್ ಸಿಂಗ್ ಮೈತ್ರಿಯಾದ್ರೆ ಅಲ್ಲಿ ನಾಲ್ಕನೇ ರಂಗ ಉದಯ

ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮೋದಿ ಸರ್ಕಾರದ ಕ್ರಮವು ಪಂಜಾಬ್ ಚುನಾವಣಾ ಅಖಾಡವನ್ನು ವಿಚಲಿತಗೊಳಿಸಿದೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದ ಐದು ಚುನಾವಣೆಗೆ ಒಳಪಟ್ಟಿರುವ ರಾಜ್ಯಗಳಲ್ಲಿ, ಹೆಚ್ಚಾಗಿ ಕೃಷಿ ಪ್ರಧಾನ ರಾಜ್ಯವಾದ ಪಂಜಾಬ್ ಈ ಕ್ರಮದಿಂದ ಚುನಾವಣೆ ಮೇಲೆ ನೇರ ಪರಿಣಾಮ ಬೀರುತ್ತದೆ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು … Continued