ವಿಷಕಾರಿ ರಾಸಾಯನಿಕ ಬಳಸುತ್ತಿದ್ದಾರೆಂದು ಕುರಿತು ಬಿಜೆಪಿ ಸಂಸದರ ಆಕ್ರೋಶದ ನಂತರ ಯಮುನಾ ನೀರಿನಲ್ಲಿ ಸ್ನಾನ ಮಾಡಿ ತೋರಿಸಿದ ದೆಹಲಿ ಜಲ ಮಂಡಳಿ ಅಧಿಕಾರಿ| ವೀಕ್ಷಿಸಿ

ನವದೆಹಲಿ: ಛತ್ ಹಬ್ಬಕ್ಕೆ ಮುನ್ನ ಯಮುನಾ ನದಿ ನೊರೆ ತೆಗೆಯಲು ವಿಷಕಾರಿ ವಸ್ತುವನ್ನು ಬಳಸುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಛೀಮಾರಿ ಹಾಕಿದ ಕೆಲವೇ ದಿನಗಳಲ್ಲಿ, ದೆಹಲಿ ಜಲ ಮಂಡಳಿಯ ಗುಣಮಟ್ಟ ನಿಯಂತ್ರಣ ನಿರ್ದೇಶಕ ಸಂಜಯ್ ಶರ್ಮಾ ಅವರು ನದಿಯಲ್ಲಿ ಸ್ನಾನ ಮಾಡುವ ಮೂಲಕ ಇದು ವಿಷಕಾರಿಯಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ … Continued