ನಿಮ್ಮ ಪಕ್ಷ ಗುಜರಾತ್ ಚುನಾವಣೆಯಿಂದ ಹಿಂದೆ ಸರಿದರೆ ನಿಮ್ಮಿಬ್ಬರು ಸಚಿವರನ್ನು ….: ಡೀಲ್ ಆಫರ್ ಮಾಡಿದ ಬಿಜೆಪಿ-ಕೇಜ್ರಿವಾಲ್ ಆರೋಪ
ಅಹಮದಾಬಾದ್:ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ಚುನಾವಣೆಯಿಂದ ಆಮ್ ಆದ್ಮಿ ಪಕ್ಷ ಹಿಂದೆ ಸರಿದರೆ, ಕೇಂದ್ರ ಏಜೆನ್ಸಿಗಳ ತನಿಖೆಯಲ್ಲಿ ಸಿಲುಕಿರುವ ತಮ್ಮ ಸರ್ಕಾರದ ಸಚಿವರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರನ್ನು ಬಿಡುವುದಾಗಿ ಬಿಜೆಪಿ “ಡೀಲ್” ಆಫರ್ ಮಾಡಿತ್ತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ. ಎಎಪಿ ತೊರೆದು ಮನೀಶ್ ಸಿಸೋಡಿಯಾ ಅವರು … Continued