ಚುನಾವಣೆಯಲ್ಲಿ ಶಾಸಕ ಹೆಬ್ಬಾರ ವಿರುದ್ಧ ಕೆಲಸ ಮಾಡಿದವರನ್ನ ಬಿಜೆಪಿ ಪದಾಧಿಕಾರಿಗಳಾಗಿ ಮರುನಿಯೋಜನೆ : ಹೆಬ್ಬಾರ ಅಭಿಮಾನಿ ಬಳಗ ತೀವ್ರ ವಿರೋಧ

ಯಲ್ಲಾಪುರ : ಚುನಾವಣೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ ವಿರುದ್ಧದ ಕೆಲಸ ಮಾಡಿದವರಿಗೆ ಬಿಜೆಪಿಯಲ್ಲಿ ಈಗ ಮೊದಲಿದ್ದ ಅವರ ಹುದ್ದೆಗೆ ಮತ್ತೆ ಮರುನಿಯೋಜನೆ ಮಾಡಿರುವುದಕ್ಕೆ ಶಿವರಾಂ ಹೆಬ್ಬಾರ ಅಭಿಮಾನ ಬಳಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪಕ್ಷದ ನಾಯಕರ ಈ ನಡೆಯಿಂದ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ಶಾಸಕರಿಗೆ ತೀವ್ರ ನೋವಾಗಿದೆ ಎಂದು ಮಾಜಿ ಪಟ್ಟಣ ಪಂಚಾಯತ ಸದಸ್ಯ … Continued