ಸೂತಕವೆಂದು ಬಾಣಂತಿ-ಶಿಶುವನ್ನು ಊರ ಹೊರಗಿಟ್ಟ ಕುಟುಂಬಸ್ಥರು: ಅನಾರೋಗ್ಯದಿಂದ ಮಗು ಸಾವು

ತುಮಕೂರು : ಮೈಲಿಗೆ ಎಂದು ಬಾಣಂತಿ ಹಾಗೂ ಮಗುವನ್ನ ಕುಟುಂಬಸ್ಥರು ಊರ ಹೊರಗೆ ಇರಿಸಿದ್ದರಿಂದ ಮಗು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟ ಆಘಾತಕಾರಿ ಘಟನೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮಗುವು ವಿಪರೀತ ಶೀತದಿಂದ ಬಳಲಿದ ನಂತರ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಗ್ರಾಮದ ಸಿದ್ದೇಶ ಮತ್ತು ವಸಂತಾ … Continued