ಬ್ರಹ್ಮಾವರ: ದೋಣಿ ಅವಘಡ – ಮೂವರು ಸಾವು, ಮತ್ತೋರ್ವ ನಾಪತ್ತೆ

ಬ್ರಹ್ಮಾವರ :  ಇಲ್ಲಿನ ಕುಕ್ಕುಡೆಕುದ್ರು ಎಂಬಲ್ಲಿ ಸ್ವರ್ಣಾ ನದಿಯಲ್ಲಿ ನಾಲ್ವರು ಯುವಕರು ನೀರು ಪಾಲಾದ ದುರ್ಘಟನೆ ಭಾನುವಾರ ಸಂಜೆ ಸಂಭವಿಸಿದೆ ಎಂದು ವರದಿಯಾಗಿದೆ. ಹೂಡೆ ಗ್ರಾಮದ ಇಬ್ಬರು ಯುವಕರು ಮತ್ತು ಅವರ ಸಂಬಂಧಿಕರಾದ ಶೃಂಗೇರಿಯ ಇಬ್ಬರು ಯುವಕರು ನೀರು ಪಾಲಾದವರು ಎನ್ನಲಾಗಿದೆ. ಶನಿವಾರ ರಂಜಾನ್ ಹಬ್ಬಕ್ಕೆ ಆಗಮಿಸಿದವರು ಚಿಪ್ಪು ಮೀನು, ಮರುವಾಯಿ ಹಿಡಿಯಲು ಒಟ್ಟಾಗಿ ನದಿಗೆ … Continued