ಮೇಜರ್ ಮೋಹಿತ್ ಶರ್ಮಾ ; ಭಯೋತ್ಪಾದಕ ಸಂಘಟನೆಯೊಳಗೆ ನುಸುಳಿ ಭೀಕರ ಭಯೋತ್ಪಾದಕರನ್ನೇ ಕೊಂದ ಭಾರತದ ಧೈರ್ಯಶಾಲಿ ಸೇನಾಧಿಕಾರಿ…

ನವದೆಹಲಿ : ನಟ ರಣವೀರ ಸಿಂಗ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಧುರಂಧರ್’  ಸಿನೆಮಾದ ಪಾತ್ರ ಮತ್ತು ಕಥಾವಸ್ತುವಿನ ಸುತ್ತಲಿನ ವಿವಾದವು ತೀವ್ರಗೊಂಡಿದೆ. ಈ ಚಿತ್ರವು ಹುತಾತ್ಮ ಯೋಧ, ಮೇಜರ್ ಮೋಹಿತ್ ಶರ್ಮಾ ಅವರ ನಿಜ ಜೀವನದ ಘಟನೆಗಳನ್ನು ಆಧರಿಸಿದೆ ಎಂದು ಹಲವರು ಆರೋಪಿಸಿದ್ದಾರೆ. ಇದೀಗ, ಮೇಜರ್ ಶರ್ಮಾ ಅವರ ಕುಟುಂಬವು ತಮ್ಮ ಅನುಮತಿಯಿಲ್ಲದೆ ತಮ್ಮ ಪುತ್ರನ … Continued

ಕರ್ನಾಟಕದಲ್ಲಿ ʼಹಮಾರೆ ಬಾರಾಹ್’ ಸಿನಿಮಾ ನಿಷೇಧಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಮುಸ್ಲಿಂ ಮಹಿಳೆಯರ ಕುರಿತಾದ ಸಿನಿಮಾ ‘ಹಮಾರೆ ಬಾರಾಹ್‌’ (Hamare Baarah) ಬಿಡುಗಡೆಗೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. “ಹಮಾರೆ ಬಾರಾಹ್” ಸಿನೆಮಾ ಜೂ.7ರಂದು ಬಿಡುಗಡೆ ಆಗಲಿದ್ದು, ಈ ಚಿತ್ರದ ಟ್ರೈಲರ್ ಅನ್ನು ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನೆಮಾ ಮಂದಿರ, ಖಾಸಗಿ ಟಿವಿ ಚಾನಲ್ ಸೇರಿದಂತೆ ಯಾವುದೇ ಯಲ್ಲೂ ಪ್ರಸಾರ ಮಾಡುವುದನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ … Continued