ಪ್ರೊ. ಮಹೇಶ್ವರಯ್ಯ ಸಂಸ್ಮರಣೆ, ಪ್ರತೀಕ ಗ್ರಂಥ ಬಿಡುಗಡೆ

ಧಾರವಾಡ: ಭಾರತದ ನಿಜವಾದ ಆತ್ಮ ಹಳ್ಳಿಗಳಲ್ಲಿದೆ. ಸರಳ ಸಂಪನ್ನತೆಯ ನೇರವಾದ ಮೇರು ವ್ಯಕ್ತಿತ್ವ ಹೊಂದಿದ ಮಹೇಶ್ವರಯ್ಯ ಅವರು ಹಳ್ಳಿಯ ಆತ್ಮ ತೇಜವನ್ನು ತಮ್ಮ ಉಸಿರಿನಲ್ಲಿ ಅಡಗಿಸಿಕೊಂಡವರಾಗಿದ್ದರು. ಅವರ ಈ ಸರಳ ಸಂಪನ್ನತೆಗೆ ಮೆಚ್ಚಿದ ಸಿದ್ದೇಶ್ವರ ಶ್ರೀಗಳು ವಿಶೇಷವಾಗಿ ವಾಕ್ ಶಕ್ತಿಯನ್ನು ಪ್ರಶಂಸಿಸುತ್ತಿದ್ದರು ಎಂದು ಡಾ.ಬಸವರಾಜ ಸೇಡಂ ಹೇಳಿದರು. ಶ್ರೀ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನಡೆದ … Continued