ದೀದಿ ಭೀತಿಯಿಂದ ಯೋಗಿ ಜೀವನಚರಿತ್ರೆ ಪ್ರಕಾಶನಕ್ಕೆ ಮುಂದಾಗದ ಪಶ್ಚಿಮ ಬಂಗಾಳ ಪ್ರಕಾಶಕರು

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರ ಜೀವನಚರಿತ್ರೆ “ದಿ ಮಾಂಕ್‌ ಹೂ ಬಿಕಮ್‌ ಚೀಫ್‌ ಮಿನಿಸ್ಟರ್‌ʼ ಕೃತಿಯ ಬಂಗಾಳಿ ಆವೃತ್ತಿ ಪ್ರಕಟಿಸಲು ಪಶ್ಚಿಮ ಬಂಗಾಳದ ಪ್ರಕಾಶಕರು ಮುಂದಾಗದಿರಲು ಮಮತಾ ಬ್ಯಾನರ್ಜಿ ಅವರ ಭೀತಿಯೇ ಕಾರಣ ಎಂದು ಕೃತಿಯ ಲೇಖಕ ಶಾಂತನು ಗುಪ್ತಾ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಆಡಳಿತದ ಭಯದಿಂದಾಗಿ ಪಶ್ಚಿಮ ಬಂಗಾಳದ ಪ್ರಕಾಶನ ಸಂಸ್ಥೆಗಳು … Continued