ಉದ್ಘಾಟನೆ ವೇಳೆ ರಸ್ತೆಗೆ ತೆಂಗಿನಕಾಯಿ ಬಡಿದರೆ ಒಡೆಯದ ಕಾಯಿ…ಒಡೆದುಹೋದ ರಸ್ತೆ..!!

ಲಕ್ನೋ: ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ 1.16 ಕೋಟಿ ರೂ.ಗಳ ವೆಚ್ಚದಲ್ಲಿ ಮರುನಿರ್ಮಾಣಗೊಂಡ 7 ಕಿಮೀ ರಸ್ತೆಯನ್ನು ಉದ್ಘಾಟಿಸಲು ಬಿಜೆಪಿ ಶಾಸಕರೊಬ್ಬರು ತೆಂಗಿನಕಾಯಿ ಒಡೆದ ನಂತರದಲ್ಲಿ ತೆಂಗಿನಕಾಯಿ ಬದಲು ರಸ್ತೆಯೇ ಒಡೆದು ಚೂರಾದ  ಅಚ್ಚರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ..! ಬಿಜ್ನೋರ್ ಸದರ್ ಕ್ಷೇತ್ರದ ಶಾಸಕರಾದ  ಮೌಸಮ್ ಚೌಧರಿ ಅವರು ರಸ್ತೆ ಉದ್ಘಾಟನೆಗೆಂದು ತೆಂಗಿನಕಾಯಿ ಯನ್ನು ರಸ್ತೆಗೆ … Continued