ಮದುವೆಗೆ ಫೋಟೋಗ್ರಾಫರ್-ವಿಡಿಯೋಗ್ರಾಫರ್ ಕರೆಸಲಿಲ್ಲವೆಂದು ಮಂಟಪದಲ್ಲೇ ಮದುವೆ ಮುರಿದುಬಿತ್ತು….!

ಕಾನ್ಪುರ: ಉತ್ತರ ಪ್ರದೇಶದ ವಧುಗಳು ಧೈರ್ಯಶಾಲಿಯಾಗುತ್ತಿದ್ದಾರೆ ಮತ್ತು ಕಳೆದ ಕೆಲವು ವಾರಗಳಲ್ಲಿ ವಧುಗಳು ಬೇರೆಬೇರೆ ಕಾರಣಕ್ಕೆ ತಾವು ಮದುವೆಯಾಗುವ ಗಂಡುಗಳನ್ನು ದೂರ ಮಾಡಿದ್ದಾರೆ. ಬೋಳು ತಲೆಯಿರಬಹುದು ಅಥವಾ ಮತ್ತಿನ್ನೇನೋ ಕಾರಣಕ್ಕೆ ಇರಬಹುದು. ಈಗ ಇಂಥದ್ದೇ ಒಂದು ಕ್ಷುಲ್ಲಕ ಕಾರಣ ಉತ್ತರ ಪ್ರದೇಶದಲ್ಲಿ ಮದು ಮಗಳು ಮದುವೆ ಮಂಟಪದಲ್ಲೇ ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಇದಕ್ಕೆ ಕಾರಣ ವರನು … Continued