‌ ಎಮ್ಮೆ ಸಾವು…ಔತಣದಲ್ಲಿ ಎಮ್ಮೆ ಹಾಲಿನ ಮಜ್ಜಿಗೆ ಸೇವಿಸಿದ ನೂರಾರು ಗ್ರಾಮಸ್ಥರು ಆಸ್ಪತ್ರೆಗೆ ದೌಡು..!

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಚ್ಚು ನಾಯಿ ಕಚ್ಚಿ ಎಮ್ಮೆ ಮತ್ತು ಅದರ ಕರು ಮೃತಪಟ್ಟ ಸುದ್ದಿತಿಳಿದ ನಂತರ ನೂರಾರು ಗ್ರಾಮಸ್ಥರು ಭಯಭೀತರಾಗಿ ರೇಬಿಸ್ ಚುಚ್ಚುಮದ್ದು ಪಡೆಯಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಅಷ್ಟೊಂದು ಸಂಖ್ಯೆ ನೋಡಿ ವೈದ್ಯರೇ ಗಾಬರಿಯಾಗಿದ್ದಾರೆ. ಯಾಕೆಂದರೆ ಊರಿನಲ್ಲಿ ನಡೆದ ಔತಣಕೂಟವೊಂದಕ್ಕೆ ಈ ಎಮ್ಮೆಯ ಹಾಲಿನಿಂದ ತಯಾರಿಸಿದ ಮಜ್ಜಿಗೆಯನ್ನು ಬಳಸಲಾಗಿದೆ. ಅದರಲ್ಲಿ ಇಡೀ … Continued