ಕರ್ನಾಟಕದಲ್ಲಿ ದೇವಾಲಯ’ ಓಪನ್: ದೇವರ ದರ್ಶನ, ಆರತಿಗಷ್ಟೇ ಸೀಮಿತ

ಬೆಂಗಳೂರು : ಕೊರೊನಾ ಮಾರ್ಗಸೂಚಿ ಪಾಲಿಸುವ ಷರತ್ತಿಗೊಳಪಟ್ಟು ಜುಲೈ 5 ರಿಂದ ರಾಜ್ಯಾದ್ಯಂತ ‘ದೇವಾಲಯ’ ತೆರೆಯಲು ಅನುಮತಿ ನೀಡಿ ಧಾರ್ಮಿಕ ದತ್ತಿ ಇಲಾಖೆ ಪ್ರತ್ಯೇಕ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದಿಂದ ಅನ್ ಲಾಕ್ 3.0 ಮಾರ್ಗಸೂಚಿ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈ ಮಾರ್ಗಸೂಚಿ ಕ್ರಮದಂತೆ ರಾಜ್ಯದಲ್ಲಿ ಮತ್ತಷ್ಟು ಚಟುವಟಿಕೆಗಳಿಗೆ ರಿಲೀಫ್ ನೀಡಲಾಗಿದೆ, ಅಂತೆಯೇ ದೇವಾಲಯ ತೆರೆಯಲು ಸರ್ಕಾರ … Continued