ವಿಮಾನದಲ್ಲಿ ಅಮೆರಿಕನ್‌ ಮಹಿಳೆಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ

ಬೆಂಗಳೂರು: ವೃತ್ತಿಯಲ್ಲಿ ವೈದ್ಯರಾಗಿರುವ ಬೆಳಗಾವಿ ಜಿಲ್ಲೆಯ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ ಅವರು ಗೋವಾ-ನವದೆಹಲಿ ವಿಮಾನ ಹಾರಾಟದ ವೇಳೆ ತೀವ್ರ ಅಸ್ವಸ್ಥೆಗೆ  ಒಳಗಾಗಿದ್ದ ಅಮೆರಿಕಾದ ಮಹಿಳಾ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿದ್ದಾರೆ.  ಡಾ. ನಿಂಬಾಳ್ಕರ್ ಅವರು, ಭಾನುವಾರ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ “ವೋಟ್ ಚೋರಿ” ರ‍್ಯಾಲಿಯಲ್ಲಿ ಭಾಗವಹಿಸಲು ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ … Continued

ವೀಡಿಯೊ : ನಿರ್ಜೀವ ಹಾವಿಗೆ ಜೀವರಕ್ಷಕ ತಂತ್ರ ಸಿಪಿಆರ್‌ ಮಾಡುವ ಮೂಲಕ ಜೀವ ಉಳಿಸಿದ ವನ್ಯಜೀವಿ ರಕ್ಷಕ…!

ವಡೋದರಾ: ಇದನ್ನು ನಂಬಿದರೆ ನಂಬಿ ಅಥವಾ ಬಿಟ್ಟರೆ ಬಿಡಿ, ಗುಜರಾತಿನಲ್ಲಿ ವ್ಯಕ್ತಿಯೊಬ್ಬರು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಎಂಬ ಜೀವರಕ್ಷಕ ತಂತ್ರ ಅನುಸರಿಸುವ ಮೂಲಕ ಹಾವಿನ ಜೀವ ಉಳಿಸಿದ್ದಾರೆ. ಗುಜರಾತಿನ ವಡೋದರಾದ ವನ್ಯಜೀವಿ ರಕ್ಷಕ ಯಶ್ ತದ್ವಿ ಎಂಬವರು ಆ ಪ್ರದೇಶದಲ್ಲಿ ಹಾವು ಸತ್ತಿರುವ ಬಗ್ಗೆ ಅವರ ಸಹಾಯವಾಣಿ ಸಂಖ್ಯೆಗೆ ಕರೆ ಬಂದಿತ್ತು ಎಂದು ಹೇಳಿದ್ದಾರೆ. ಅವರು … Continued