ಶಿರಸಿ: ಬಚ್ಚಲು ಮನೆಯಲ್ಲಿ ಅಡಗಿದ್ದ ದೈತ್ಯ ಕಾಳಿಂಗ ಸರ್ಪ…ಹಿಡಿಯಲು ಬಂದವನ ಮೇಲೆಯೇ ದಾಳಿ…ಸ್ವಲ್ಪದರಲ್ಲೇ ಅಪಾಯದಿಂದ ಪಾರು…ವೀಕ್ಷಿಸಿ

ಶಿರಸಿ: ಸ್ನಾನದ ಮನೆ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡುವ ವೇಳೆ ಅದನ್ನು ಹಿಡಿಯಲು ಬಂದ ಉರಗ ಸಂರಕ್ಷಕನ ಮೇಲೆಯೇ ಕಾಳಿಂಗ ಸರ್ಪವು ದಾಳಿಗೆ ಯತ್ನಿಸಿದ್ದು, ಅವರು ಸ್ವಲ್ಪದರಲ್ಲೇ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ರಾಗಿಹೊಸಳ್ಳಿ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಹೆಚ್ಚಾಗಿ ತಂಪು ಪ್ರದೇಶದಲ್ಲಿ ವಾಸಿಸುವ ಕಾಳಿಂಗ ಸರ್ಪಗಳು ಬೇಸಿಗೆ … Continued