ಭಾರತದ ದೊಡ್ಡ ಬ್ಯಾಂಕಿಂಗ್‌ ವಂಚನೆ ಪ್ರಕರಣ: ಡಿಎಚ್‌ಎಫ್‌ಎಲ್‌ನ ಕಪಿಲ್, ಧೀರಜ್ ವಾಧವನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಸಿಬಿಐ

ನವದೆಹಲಿ: 34,614 ಕೋಟಿ ರೂ. ಗಳ ಭಾರತದ ಬೃಹತ್ ಬ್ಯಾಂಕಿಂಗ್ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಎಚ್‌ಎಫ್‌ಎಲ್‌, ಅದರ ಪ್ರವರ್ತಕರಾದ ಕಪಿಲ್‌ ವಾಧವನ್, ಧೀರಜ್ ವಾಧವನ್, ಉದ್ಯಮಿ ಸುಧಾಕರ ಶೆಟ್ಟಿ ಮತ್ತು ಇತರರಿಗೆ ಸಂಬಂಧಪಟ್ಟ ಮಹಾರಾಷ್ಟ್ರದ 12 ಸ್ಥಳಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐ ಶೋಧ ಆರಂಭಿಸಿದೆ. ನೀರವ್‌ ಮೋದಿ ಪ್ರಕರಣದ ಮೂರು ಪಟ್ಟು ಹೆಚ್ಚು ಬ್ಯಾಂಕಿಂಗ್‌ … Continued