ಜರ್ಮನಿಯಲ್ಲಿ ಸಂಭವಿಸಿದ ಮೊಬೈಲ್ ಸ್ಫೋಟದಿಂದ ದಾವಣಗೆರೆ ಮೂಲದ ವಿದ್ಯಾರ್ಥಿ ಸಾವು
ಬೆಂಗಳೂರು: ಜರ್ಮನಿಯಲ್ಲಿ ಸಂಭವಿಸಿದ ಮೊಬೈಲ್ ಸ್ಫೋಟದಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಕರ್ನಾಟಕದ ದಾವಣಗೆರೆ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿದ್ದಾನೆ ಎಂದು ವರದಿಯಾಗಿದೆ. ದಾವಣಗೆರೆಯ ಸರಸ್ವತಿ ನಗರದ ಶಿಕ್ಷಕ ದಂಪತಿಯಾದ ರೇವಣಸಿದ್ದಪ್ಪ, ಇಂದಿರಮ್ಮ ಅವರ ಪುತ್ರ ಸಂತೋಷ ಮೃತ ವಿದ್ಯಾರ್ಥಿ. ಸಂತೋಷ, ಜರ್ಮನ್ ನ ಕೆಮ್ನೀಟ್ಜ್ (CHIMNITZ) ವಿಶ್ವ ವಿದ್ಯಾಲಯದಲ್ಲಿ ಕೆಮ್ನೀಟ್ಜ್ (CHIMNITZ) ಟೆಕ್ನಾಲಜೀಸ್ ನಲ್ಲಿ ಎಂಎಸ್ ಓದುತ್ತಿದ್ದ … Continued