ಮುಂದಿನ ತಿಂಗಳು ಪ್ರತಿಭಟನೆ ತೀವ್ರಗೊಳಿಸಲು ರೈತರ ನಿರ್ಧಾರ, ಮಾತುಕತೆಗೆ ಸಿದ್ಧ ಎಂದ ಸರ್ಕಾರ

ನವದೆಹಲಿ: ತಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ಯೋಜಿಸುತ್ತಿರುವ ರೈತರು ಜುಲೈನಲ್ಲಿ ಇನ್ನೂ ಎರಡು ಸಮಾವೇಶಗಳನ್ನು ನಡೆಸಲಿದ್ದಾರೆ ಎಂದು ಬಿಕೆಯು ಮುಖಂಡ ರಾಕೇಶ್ ಟಿಕಾಯತ್‌ ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ನೀಡಿದ ಅವರು ಜುಲೈ 9 ರಂದು ಟ್ರಾಕ್ಟರ್ ಸಮಾವೇಶ ನಡೆಯಲಿದ್ದು, ಇದರಲ್ಲಿ ಶಾಮ್ಲಿ ಮತ್ತು ಭಗಪತ್ ಜನರು ಹಾಜರಾಗಲಿದ್ದಾರೆ ಮತ್ತು ಇದು ಜುಲೈ 10 ರಂದು ಸಿಂಗ್ … Continued