ಕಿತ್ತೂರು ಕರ್ನಾಟಕ ನಾಮಕರಣ ಐತಿಹಾಸಿಕ ನಿರ್ಧಾರ : ಸೋಮಣ್ಣವರ

ಬೆಳಗಾವಿ : ಮುಂಬೈ ಕರ್ನಾಟಕ ಹೆಸರು ಬದಲಿಸಿ ಕಿತ್ತೂರು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಐತಿಹಾಸಿಕ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಡಾ. ಎಸ್.ಬಿ.ಸೋಮಣ್ಣವರ ಶ್ಲಾಘಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬೆಳಗಾವಿ ಕಂದಾಯ ವಿಭಾಗದ 7 ಜಿಲ್ಲೆಗಳನ್ನು ಇದುವರೆಗೆ ಮುಂಬೈ ಕರ್ನಾಟಕ ಎಂದೇ … Continued