ತೆಲಂಗಾಣ: ಸಚಿವ ಕೆಟಿಆರ್ ಜನ್ಮದಿನದ ಸಂಭ್ರಮಾಚರಣೆಗೆ ಗೈರಾದ ಕಾರಣಕ್ಕೆ ನಾಲ್ವರು ಪೌರಕಾರ್ಮಿಕರು ಅಮಾನತು…!

ಹೈದರಾಬಾದ್‌: ಜುಲೈ 24 ರಂದು ನಡೆದ ಸಚಿವ ಕೆ. ತಾರಕ ರಾಮರಾವ್ ಅವರ ಜನ್ಮದಿನದ ಸಮಾರಂಭಕ್ಕೆ ಹಾಜರಾಗದ ತೆಲಂಗಾಣದ ಬೆಳ್ಳಂಪಲ್ಲಿ ಮುನ್ಸಿಪಲ್ ಕಮಿಷನ್‌ನ ನಾಲ್ವರು ಪೌರಕಾರ್ಮಿಕರಿಗೆ ಅಮಾನತು ಪತ್ರವನ್ನು ನೀಡಲಾಗಿದೆ. ಬೆಳ್ಳಂಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಕಾರ್ಯಕ್ರಮವನ್ನು ಮುನ್ಸಿಪಲ್ ಕೌನ್ಸಿಲ್ ಆಯೋಜಿಸಿತ್ತು. ಪೌರಾಯುಕ್ತರು ಜುಲೈ 25 ರಂದು ನಾಲ್ವರು ನೌಕರರಿಗೆ ನೋಟಿಸ್ ಜಾರಿ ಮಾಡಿದ್ದು, ಗೈರುಹಾಜರಾದ … Continued