ಖಾಲಿಸ್ತಾನ್ ಪ್ರತಿಪಾದಕ ಅಮೃತಪಾಲ್ ಸಿಂಗ್ ದುಬೈ ತೊರೆದು ಭಾರತಕ್ಕೆ ಹಿಂತಿರುಗಿದ್ದರ ಹಿಂದಿನ ಮೆದುಳೇ ಪಾಕಿಸ್ತಾನದ ಐಎಸ್ಐ : ವರದಿ
ನವದೆಹಲಿ: ಪಂಜಾಬ್ನಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸಾಗರೋತ್ತರ ಸಿಖ್ ಪ್ರತ್ಯೇಕತಾವಾದಿಗಳ ಸಹಾಯದಿಂದ, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಅಮೃತಪಾಲ್ ಸಿಂಗ್ನನ್ನು ದುಬೈನಿಂದ ಭಾರತಕ್ಕೆ ಕಳುಹಿಸಿದ್ದರ ಹಿಂದಿನ ಮೆದುಳಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 30 ವರ್ಷ ವಯಸ್ಸಿನ ಅಮೃತಪಾಲ್ ಸಿಂಗ್, ದುಬೈನಲ್ಲಿ ಟ್ರಕ್ ಚಾಲಕನಾಗಿದ್ದ. ಆದರೆ ಐಎಸ್ಐ, ಭಾರತದ ಹೊರಗೆ ನೆಲೆಸಿರುವ ಖಾಲಿಸ್ತಾನ್ ಬೆಂಬಲಿಗರ ಸಹಾಯದಿಂದ, ಪಂಜಾಬ್ … Continued