ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಹೇಯ ಘಟನೆಯ ದಿನವೇ ಮತ್ತಿಬ್ಬರು ಯುವತಿಯರ ಅತ್ಯಾಚಾರಗೈದು ಹತ್ಯೆ : ವರದಿ

ಇಂಫಾಲ: ಮಣಿಪುರದಲ್ಲಿ ಒಂದೇ ದಿನ ಇಬ್ಬರು ಬುಡಕಟ್ಟು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯದ ಕಾಂಗ್‌ಪೋಕ್ಪಿ ಜಿಲ್ಲೆಯ ಇತರ ಇಬ್ಬರು ಯುವತಿಯರ ಮೇಲೆ ಜನಾಂಗೀಯ ಹಿಂಸಾಚಾರದ ಅಲೆಯ ನಡುವೆ ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ದೂರು ತಿಳಿಸಿದೆ. ಮೃತರು, 21 ಮತ್ತು … Continued

ಪರಿಶೀಲಿಸಿದ ಕಂಪನಿಗಳಿಗೆ ಉದ್ಯೋಗ ಪಟ್ಟಿಯ ವೈಶಿಷ್ಟ್ಯ ಪರಿಚಯಿಸಲಿರುವ ಟ್ವಟರ್‌ : ವರದಿ

ಲಿಂಕ್ಡ್‌ಇನ್ ಗೆ ಸ್ಪರ್ಧೆ ನೀಡುವ ಕ್ರಮದಲ್ಲಿ, ಎಲೋನ್ ಮಸ್ಕ್ ನೇತೃತ್ವದ ಟ್ವಿಟರ್ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪರಿಶೀಲಿಸಿದ ಸಂಸ್ಥೆಗಳಿಗೆ ಉದ್ಯೋಗ ಪಟ್ಟಿಗಳನ್ನು ಪೋಸ್ಟ್ ಮಾಡಲು ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಈವರೆಗೆ ಟ್ವಟರಿನಿಂದ ಯಾವುದೇ ಔಪಚಾರಿಕ ಪ್ರಕಟಣೆಯಿಲ್ಲದಿದ್ದರೂ, ಟೆಕ್‌ಕ್ರಂಚ್‌ ವರದಿಯ ಪ್ರಕಾರ, ಕೆಲವು ಪರಿಶೀಲಿಸಿದ ಖಾತೆಗಳಿಗೆ ವೈಶಿಷ್ಟ್ಯವನ್ನು ಈಗಾಗಲೇ ಹೊರತರಲಾಗಿದೆ. ಪಟ್ಟಿಗಳನ್ನು ಟ್ವಿಟರ್‌(Twitter)ನಲ್ಲಿ ಕಂಪನಿಯ ಖಾತೆಯ ಬಯೋ ಅಡಿಯಲ್ಲಿ ಇರಿಸಲಾಗುತ್ತದೆ. … Continued

ಬಿಜೆಪಿ ಕಾರ್ಯಕರ್ತನ ಅಪಹರಣ; ಮುಖದ ಮೇಲೆ ಮೂತ್ರ ವಿಸರ್ಜಿಸಿ ಕ್ರೌರ್ಯ ಮೆರೆದ ಟಿಎಂಸಿ ಕಾರ್ಯಕರ್ತರು : ವರದಿ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಟಿಎಂಸಿ ಮುಖಂಡರು ಬಿಜೆಪಿ ಕಾರ್ಯಕರ್ತನನ್ನು ಅಪಹರಿಸಿ, ಮುಖದ ಮೇಲೆ ಮೂತ್ರ ಮಾಡಿದ ಘಟನೆ ವರದಿಯಾಗಿದೆ. ವರದಿ ಪ್ರಕಾರ, ಗುರುವಾರ ರಾತ್ರಿ, ಇತ್ತೀಚೆಗೆ ಮುಕ್ತಾಯಗೊಂಡ ಪಂಚಾಯತ್ ಚುನಾವಣೆಯ ಪೋಲಿಂಗ್ ಏಜೆಂಟ್ ಆಗಿದ್ದ ಬಿಜೆಪಿ ಕಾರ್ಯಕರ್ತನನ್ನು ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಅಪಹರಿಸಿ ಗಾರ್ಬೆಟಾದಲ್ಲಿನ ಪಕ್ಷದ ಸ್ಥಳೀಯ … Continued

8 ವರ್ಷದಲ್ಲಿ 7 ಬಾರಿ ಪತಿಯನ್ನು ಜೈಲಿಗೆ ಕಳುಹಿಸಿದ ಪತ್ನಿ : ಪ್ರತಿ ಬಾರಿಯೂ ತಾನೇ ಜಾಮೀನು ನೀಡಿ ಬಿಡಿಸಿಕೊಂಡಳು..!

ಅಹಮದಾಬಾದ್‌ : ಗುಜರಾತ್‌ನ ಮೆಹಸಾನಾ ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯಕ್ಕಾಗಿ ಎಂಟು ವರ್ಷಗಳಲ್ಲಿ ಏಳು ಬಾರಿ ಮಹಿಳೆಯೊಬ್ಬರು ಪತಿಯನ್ನು ಬಂಧಿಸಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಾಗೂ ವಿಶೇಷವೆಂದರೆ ಪ್ರತಿ ಸಲ ತನ್ನ ಪತಿ ಬಂಧಿತನಾದಾಗ ಅವಳೇ ಗ್ಯಾರಂಟಿ ನೀಡಿ ತನ್ನ ಪತಿಯ ಬಿಡುಗಡೆಗೆ ವ್ಯವಸ್ಥೆ ಮಾಡುತ್ತಿದ್ದಳು ಎಂದು ವರದಿಯಾಗಿದೆ. ಮೆಹ್ಸಾನಾದಲ್ಲಿ ಮಹಿಳೆ ಕೌಟುಂಬಿಕ ಕಲಹಕ್ಕಾಗಿ ಕಳೆದ … Continued

ಅಮೆರಿಕದಲ್ಲಿ ಚಿತ್ರೀಕರಣದ ವೇಳೆ ನಟ ಶಾರುಖ್ ಖಾನಗೆ ಗಾಯ

ಬಾಲಿವುಡ್‌ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಶೂಟಿಂಗ್ ವೇಳೆ ಮೂಗಿಗೆ ಗಾಯ ಮಾಡಿಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಶೂಟಿಂಗ್ ವೇಳೆ ಖಾನ್ ಅವರ ಮೂಗಿಗೆ ಗಾಯವಾಗಿ ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ತಸ್ರಾವ ನಿಲ್ಲಿಸಲು ಸಣ್ಣ ಶಸ್ತ್ರ ಚಿಕಿತ್ಸೆ ಮಾಡಬೇಕಾಯಿತು ಎಂದು ಎಕಾನಾಮಿಕ್‌ ಟೈಮ್ಸ್‌ ವರದಿ … Continued

ಪಾಕಿಸ್ತಾನದಲ್ಲಿ ಗುಂಡು ಹಾರಿಸಿ ಸಿಖ್ ವ್ಯಾಪಾರಿ ಹತ್ಯೆ ಮಾಡಿದ ಬೈಕಿನಲ್ಲಿ ಬಂದ ಅಪರಿಚಿತರು : ವರದಿ

ಪೇಶಾವರ: ಪೇಶಾವರದ ಕಕ್ಷಾಲ್ ಪ್ರದೇಶದಲ್ಲಿ ಮನಮೋಹನ್ ಸಿಂಗ್ ಎಂದು ಗುರುತಿಸಲಾದ ಸಿಖ್ ವ್ಯಾಪಾರಿಯನ್ನು ಅಪರಿಚಿತ ಮೋಟಾರು ಸೈಕಲ್ ಸವಾರರು ಶನಿವಾರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಾಕಿಸ್ತಾನ ಮೂಲದ ಇಂಗ್ಲಿಷ್ ಪತ್ರಿಕೆ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಪಿ) ಅಬ್ದುಲ್ ಸಲಾಮ್ ಖಾಲಿದ್ ಪ್ರಕಾರ, ಈ ಘಟನೆಯು ಶನಿವಾರ ರಾತ್ರಿ 8 ಗಂಟೆಗೆ … Continued

ಎನ್‌ಪಿಎಸ್‌ನಲ್ಲಿ ಬದಲಾವಣೆಗೆ ಕೇಂದ್ರ ಚಿಂತನೆ, ಶೇ.45 ಪಿಂಚಣಿ ಸಿಗುವ ಸಾಧ್ಯತೆ : ವರದಿ

ನವದೆಹಲಿ: ಸದ್ಯ ಜಾರಿಯಲ್ಲಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌)ಯಲ್ಲಿ ಕೆಲವೊಂದು ಬದಲಾವಣೆ ತರುವುದನ್ನು ಕೇಂದ್ರ ಸರ್ಕಾರ   ಪರಿಗಣಿಸುತ್ತಿದೆ ಎಂದು ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳು ಪಡೆದಿರುವ ಕೊನೆಯ ಸಂಬಳದ ಶೇ.40ರಿಂದ ಶೇ.45ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡುವ ಬಗ್ಗೆ ಶಿಫಾರಸು ಮಾಡುವ ಸಾಧ್ಯತೆಗಳಿವೆ … Continued

ಈ ವರ್ಷ 6,500 ಮಿಲಿಯನೇರ್‌ಗಳು ಭಾರತ ತೊರೆಯುವ ಸಾಧ್ಯತೆ : ಅವರ ಆಯ್ಕೆ ಯಾವ ದೇಶಗಳು..?

ಭಾರತವು ಮಿಲಿಯನೇರ್‌ಗಳ ನಿರ್ಗಮನಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ ಮತ್ತು 2023 ರಲ್ಲಿ 6,500 ಅಧಿಕ-ಮಿಲಿಯನೇರ್‌ ವ್ಯಕ್ತಿಗಳನ್ನು (HNWIs) ಕಳೆದುಕೊಳ್ಳಬಹುದು ಎಂದು ಹೆನ್ಲಿ ಖಾಸಗಿ ಸಂಪತ್ತು ವಲಸೆ ವರದಿ 2023 ಹೇಳಿದೆ. ಇದು ವಿಶ್ವಾದ್ಯಂತ ಸಂಪತ್ತು ಮತ್ತು ಹೂಡಿಕೆ ವಲಸೆಯ ಪ್ರವೃತ್ತಿಯನ್ನು ಟ್ರ್ಯಾಕ್ ಮಾಡುತ್ತದೆ. ಈ ವರ್ಷ ದೇಶದಿಂದ ಮಿಲಿಯನೇರ್‌ಗಳ ಹೊರಹೋಗುವ ವಿಷಯದಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಇದು … Continued

ಕಾಂಗ್ರೆಸ್‌ಗೆ ಹೊಸ ತಲೆನೋವು..? : ಸಚಿನ್‌ ಪೈಲಟ್‌ ಜೂನ್‌ 11ಕ್ಕೆ ಹೊಸ ಪಕ್ಷ ಘೋಷಿಸುವ ಸಾಧ್ಯತೆ-ವರದಿ

ನವದೆಹಲಿ : ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ತೀವ್ರಗೊಂಡಿದ್ದು, ಕಾಂಗ್ರೆಸ್‌ ಪಕ್ಷದ ಭಿನ್ನಮತೀಯ ನಾಯಕನಾಗಿ ಗುರುತಿಸಿಕೊಂಡಿರುವ ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರು ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಸಚಿನ್‌ ಪೈಲಟ್‌ ಅವರು ತಮ್ಮ ತಂದೆ ರಾಜೇಶ್ ಪೈಲಟ್ ಅವರ ಪುಣ್ಯಸ್ಮರಣೆ ದಿನವಾದ ಜೂನ್ 11ರಂದು ಹೊಸ ಪಕ್ಷ ‘ಪ್ರಗತಿಶೀಲ ಕಾಂಗ್ರೆಸ್’ ಘೋಷಿಸುವ … Continued

ಭಾರತದಲ್ಲಿ 40 ಕೋಟಿ ರೂ. ಆದಾಯ ಮುಚ್ಚಿಟ್ಟಿದ್ದನ್ನು ಒಪ್ಪಿಕೊಂಡ ʻಬಿಬಿಸಿʼ : ವರದಿ

ನವದೆಹಲಿ: ಹಿಂದೂಸ್ತಾನ್ ಟೈಮ್ಸ್‌ನ ವರದಿಯ ಪ್ರಕಾರ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಭಾರತದಲ್ಲಿ ತೆರಿಗೆ ವಂಚಿಸಿದೆ ಎಂದು ಒಪ್ಪಿಕೊಂಡಿದೆ. ಯುನೈಟೆಡ್‌ ಕಿಂಗ್ಡಮ್‌ ಮೂಲದ ಮಾಧ್ಯಮ ಕಂಪನಿಯು ಇನ್ನೂ ಪರಿಷ್ಕೃತ ರಿಟರ್ನ್ಸ್ ಸಲ್ಲಿಸಬೇಕಿದೆ. ಅದು ತನ್ನ ತೆರಿಗೆ ರಿಟರ್ನ್ಸ್‌ನಲ್ಲಿ 40 ಕೋಟಿ ರೂಪಾಯಿ ಆದಾಯವನ್ನು ಕಡಿಮೆ ತೋರಿಸಿದೆ ಎಂದು ಒಪ್ಪಿಕೊಳ್ಳುವ ಇಮೇಲ್ ಅನ್ನು ಸಿಬಿಡಿಟಿ (CBDT)ಗೆ ಕಳುಹಿಸಿದೆ. … Continued