150 ವರ್ಷಗಳ ನಂತರ ಗ್ರಂಥಾಲಯಕ್ಕೆ ವಾಪಸ್ ಬಂದ ಅಪರೂಪದ ಪುಸ್ತಕ ; ಈಗ ಅದರ ದಂಡದ ಮೊತ್ತವೇ ₹19 ಲಕ್ಷ…!

ಗ್ರಂಥಾಲಯದಿಂದ ಓದಲು ಕೊಂಡೊಯ್ದಿದ್ದ 1858ರಲ್ಲಿ ಪ್ರಕಟವಾದ ಅಪರೂಪದ ಪುಸ್ತಕವನ್ನು ಸುಮಾರು 150 ವರ್ಷಗಳ ಬಳಿಕ ಅದೇ ಗ್ರಂಥಾಲಯಕ್ಕೆ ವಾಪಸ್‌ ತಂದುಕೊಟ್ಟಿರುವ ಅಪರೂಪದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಗ್ರೀಕ್ ಪ್ರಾಚೀನ ಅವಶೇಷಗಳ ಕುರಿತ ‘Antiquities of Athens’ ಎಂಬ ಈ ಐತಿಹಾಸಿಕ ಪುಸ್ತಕವು ಆಸ್ಟ್ರೇಲಿಯಾದ ಕಿಯಾಮಾ ಸಾರ್ವಜನಿಕ ಗ್ರಂಥಾಲಯಕ್ಕೆ ಸುದೀರ್ಘ ಅವಧಿಯ ಬಳಿಕ ವಾಪಸ್ ಬಂದಿದೆ. ಪುಸ್ತಕವನ್ನು … Continued

ಆಸ್ಟ್ರೇಲಿಯಾದಲ್ಲಿ ನಾವು ಪಾತ್ರೆ ತೊಳೆಯಬೇಕಾಯ್ತು…; ಪಾಕಿಸ್ತಾನ ಹಾಕಿ ಫೆಡರೇಶನ್ ವಿರುದ್ಧ ಹರಿಹಾಯ್ದ ಪಾಕ್‌ ಹಾಕಿ ತಂಡದ ನಾಯಕ…!

ಲಾಹೋರ್: ಪಾಕಿಸ್ತಾನದ ರಾಷ್ಟ್ರೀಯ ಕ್ರೀಡೆಯಾದ ಹಾಕಿಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಖಭಂಗವಾಗಿದೆ.  ಪಾಕಿಸ್ತಾನವು ಆಟಗಾರರು ಅನುಭವಿಸಿದ ಅಮಾನವೀಯ  ಅವಮಾನಗಳು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಇಂದು, ಬುಧವಾರ (ಫೆ.೧೮) ಮುಂಜಾನೆ ಲಾಹೋರ್ ವಿಮಾನ ನಿಲ್ದಾಣಕ್ಕೆ ಮರಳಿದ ತಂಡದ ನಾಯಕ ಶಕೀಲ್ ಅಹ್ಮದ್ ಬಟ್ ಅವರು, ತಮ್ಮದೇ ದೇಶದ ಹಾಕಿ ಫೆಡರೇಷನ್ (PHF) ವಿರುದ್ಧ ಅಕ್ಷರಶಃ … Continued

2026ರ ಟಿ20 ವಿಶ್ವಕಪ್ ಟೂರ್ನಿಯಿಂದ 2021ರ ಚಾಂಪಿಯನ್ಸ್ ಆಸ್ಟ್ರೇಲಿಯಾ ಹೊರಕ್ಕೆ….!

ಕೊಲಂಬೊ : ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಬೇಕಿದ್ದ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾದ ಕಾರಣ, 2021ರ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡವು 2026ರ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಈ ಪಂದ್ಯ ರದ್ದಾದ ಕಾರಣ ಜಿಂಬಾಬ್ವೆ ತಂಡವು ಗುಂಪು ಹಂತದಲ್ಲಿ ಒಟ್ಟು ಐದು ಅಂಕಗಳನ್ನು ಪಡೆಯಿತು. ಈ ಅಂಕವನ್ನು … Continued

ಪಾಕಿಸ್ತಾನಕ್ಕೆ ಹಾಕಿ ತಂಡಕ್ಕೆ ಮುಜುಗರ : ಹೋಟೆಲ್ ಬಿಲ್ ಪಾವತಿಸದ ಕಾರಣ ರಸ್ತೆಯಲ್ಲೇ ಕಾಲ ಕಳೆದ ಆಟಗಾರರು…!

ಕ್ಯಾನ್ಬೆರಾ: ಎಫ್‌ಐಎಚ್ (FIH) ಪ್ರೊ ಲೀಗ್‌ನ ಎರಡನೇ ಚರಣದಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಕ್ಕೆ ತಲುಪಿರುವ ಪಾಕಿಸ್ತಾನದ ರಾಷ್ಟ್ರೀಯ ಹಾಕಿ ತಂಡಕ್ಕೆ ತೀವ್ರ ಅವಮಾನ ಎದುರಾಗಿದೆ. ಹೋಟೆಲ್ ಬುಕಿಂಗ್ ಹಣ ಪಾವತಿಸದ ಕಾರಣ, ಆಟಗಾರರು ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯಬೇಕಾದ ದುಸ್ಥಿತಿ ಎದುರಾಗಿತ್ತು. ಪಾಕಿಸ್ತಾನ ಕ್ರೀಡಾ ಮಂಡಳಿ (PSB) ಮತ್ತು ಪಾಕಿಸ್ತಾನ ಹಾಕಿ ಫೆಡರೇಶನ್ (PHF) ಆಟಗಾರರಿಗೆ ಕ್ಯಾನ್ಬೆರಾದ ಪಂಚತಾರಾ … Continued

ಸಮುದ್ರದಲ್ಲಿ ಸಿಲುಕಿದ ತನ್ನ ಕುಟುಂಬದವರನ್ನು ಬಚಾವ್‌ ಮಾಡಲು ದೈತ್ಯ ಅಲೆಗಳ ಮಧ್ಯೆ 4 ಗಂಟೆ ಈಜಿದ 13 ವರ್ಷದ ಬಾಲಕ…!

ಕ್ವಿಂಡಲಪ್ : “ಅತಿ ಮಾನವ” ಎಂದು ಹೇಳಬಹುದಾದ ಒಂದು ಘಟನೆಯಲ್ಲಿ, ಪರ್ತ್‌ನ 13 ವರ್ಷದ ಬಾಲಕ ಆಳ ಸಮುದ್ರದಲ್ಲಿ ಸಿಲುಕಿದ್ದ ತನ್ನ ತಾಯಿ ಮತ್ತು ಇಬ್ಬರು ಒಡಹುಟ್ಟಿದವರನ್ನು ರಕ್ಷಿಸಲು ಪಶ್ಚಿಮ ಆಸ್ಟ್ರೇಲಿಯಾದ ಒರಟಾದ ಸಮುದ್ರದ ಅಲೆಗಳ ಮಧ್ಯೆ ನಾಲ್ಕು ಗಂಟೆಗಳ ಕಾಲ ಈಜಿರುವ ಘಟನೆ ನಡೆದಿದೆ. ಜನವರಿ 30 ರಂದು  ಕ್ವಿಂಡಲಪ್‌ನಲ್ಲಿ ವಿಹಾರಕ್ಕೆ ತೆರಳಿದ್ದ ವೇಳೆ … Continued

ಆಸ್ಟ್ರೇಲಿಯಾಕ್ಕೆ ತಮ್ಮ ಸಾಕು ನಾಯಿ ಕರೆದೊಯ್ಯಲು 190 ದಿನ ಕಾಯ್ದು, 15 ಲಕ್ಷ ರೂ. ಖರ್ಚು ಮಾಡಿದ ಭಾರತೀಯ ದಂಪತಿ….!

ಹೈದರಾಬಾದ್: ಅನೇಕ ಸಾಕುಪ್ರಾಣಿ ಪ್ರೇಮಿಗಳಿಗೆ ತಮ್ಮ ಪ್ರಾಣಿಗಳು ಕೇವಲ ಪ್ರಾಣಿಗಳಲ್ಲ, ಮನೆಯ ಸದಸ್ಯರು. ಇದಕ್ಕೆ ಸಾಕ್ಷಿಯೆಂಬಂತೆ ಭಾರತೀಯ ದಂಪತಿಯೊಬ್ಬರು ತಮ್ಮ ನೆಚ್ಚಿನ ನಾಯಿಯನ್ನು ವಿದೇಶಕ್ಕೆ ಕರೆದೊಯ್ಯಲು ಬರೋಬ್ಬರಿ 15 ಲಕ್ಷ ರೂಪಾಯಿ ಖರ್ಚು ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ‘ಕಹಾನಿ ಆಫ್ ಟೇಲ್ಸ್’ (Kahaani of Tales) ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ಈಗ … Continued

ವೀಡಿಯೊ..| ಬೋಂಡಿ ಬೀಚ್ ದಾಳಿ ; ಬೇರೆಯವರ ಜೀವ ಉಳಿಸಲು ಶೂಟರನನ್ನು ತಡೆಯಲು ಪ್ರಯತ್ನಿಸಿ ಪ್ರಾಣತೆತ್ತ ವೃದ್ಧ ದಂಪತಿ

ಸಿಡ್ನಿ: ಆಸ್ಟ್ರೇಲಿಯಾದ ಪ್ರಸಿದ್ಧ ಬಾಂಡಿ ಬೀಚ್‌ನಲ್ಲಿ ಭಾನುವಾರ ನಡೆದ ಭೀಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ವೃದ್ಧ ದಂಪತಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದಾಳಿಕೋರನನ್ನು ತಡೆಯಲು ಪ್ರಯತ್ನಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಡ್ಯಾಶ್‌ಕ್ಯಾಮ್ (Dashcam) ವೀಡಿಯೊದಲ್ಲಿ, ವೃದ್ಧ ದಂಪತಿ ರಸ್ತೆಯ ಬದಿಯಲ್ಲಿ ಬಂದೂಕುಧಾರಿ ದಾಳಿಕೋರನೊಂದಿಗೆ ಹೋರಾಡುತ್ತಿರುವುದು ಕಂಡುಬಂದಿದೆ. ಶಾರ್ಟ್ಸ್ ಮತ್ತು ಲ್ಯಾವೆಂಡರ್ ಬಣ್ಣದ ಟಿ-ಶರ್ಟ್ … Continued

ಬಾಂಡಿ ಬೀಚ್‌ನಲ್ಲಿ ಭೀಕರ ಗುಂಡಿನ ದಾಳಿ; ಸಾವಿನ ಸಂಖ್ಯೆ 15ಕ್ಕೆ ಏರಿಕೆ : ಪಾಕಿಸ್ತಾನಿ ತಂದೆ-ಮಗನಿಂದ ಕೃತ್ಯ

ಸಿಡ್ನಿ (ಆಸ್ಟ್ರೇಲಿಯಾ) : ಆಸ್ಟ್ರೇಲಿಯಾದ ಸಿಡ್ನಿಯ ಪ್ರಖ್ಯಾತ ಬಾಂಡಿ ಬೀಚ್‌ನಲ್ಲಿ ಭಾನುವಾರ (ಡಿಸೆಂಬರ್‌ 14) ನಡೆದ ಯಹೂದಿ ಹಬ್ಬದ ಆಚರಣೆಗೆ ಸೇರಿದ್ದ ಜನರ ಮೇಲೆ ನಡೆದ ಭೀಕರ ಗುಂಡಿನ ದಾಳಿಯ ಹಿಂದೆ ತಂದೆ ಮತ್ತು ಮಗ ಭಾಗಿಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಕಟ್ಟುನಿಟ್ಟಾದ ಗನ್ ನಿಯಂತ್ರಣ ಕಾನೂನುಗಳನ್ನು ಹೊಂದಿರುವ ಆಸ್ಟ್ರೇಲಿಯಾದಲ್ಲಿ ಕಳೆದ ಮೂರು ದಶಕಗಳಲ್ಲಿ … Continued

ಬೋಂಡಿ ಬೀಚ್ ಭಯೋತ್ಪಾದಕ ದಾಳಿ ; ಉಗ್ರನ ಕೈಯಲ್ಲಿದ್ದ ಬಂದೂಕು ಕಸಿದ ಧೈರ್ಯಶಾಲಿ ವ್ಯಕ್ತಿ ಹಣ್ಣಿನ ಅಂಗಡಿ ಮಾಲೀಕ

ಸಿಡ್ನಿ (ಆಸ್ಟ್ರೇಲಿಯಾ): ಬಾಂಡಿ ಬೀಚ್‌ನಲ್ಲಿ ಭಾನುವಾರ ನಡೆದ ಭೀಕರ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಕನಿಷ್ಠ 12 ಜನರ ಸಾವಿಗೆ ಕಾರಣನಾದ ಬಂದೂಕುಧಾರಿಯೊಬ್ಬನನ್ನು ದಿಟ್ಟತನದಿಂದ ತಡೆದು, ಆತನಿಂದ ಆಯುಧವನ್ನು ಕಸಿದುಕೊಂಡ ಸಾಹಸಿಗನ ಬಗ್ಗೆ ಇಡೀ ಆಸ್ಟ್ರೇಲಿಯಾ ಮಾತನಾಡುವಂತಾಗಿದೆ. ಸಿದರ್ಲ್ಯಾಂಡ್‌ನಲ್ಲಿ ಹಣ್ಣಿನ ಅಂಗಡಿ ಮಾಲೀಕ ಹಾಗೂ ಇಬ್ಬರು ಮಕ್ಕಳ ತಂದೆಯಾದ 43 ವರ್ಷದ ಅಹ್ಮದ್ ಅಲ್ ಅಹ್ಮದ್ ಅವರು … Continued

ವೀಡಿಯೊ..| ಬಾಂಡಿ ಬೀಚ್‌ನಲ್ಲಿ ಗುಂಡಿನ ದಾಳಿ :12 ಸಾವು, ಧೈರ್ಯ ತೋರಿ ಉಗ್ರನ ರೈಫಲ್ ಕಸಿದು ಆತನಿಗೇ ಗುರಿಯಿಟ್ಟ ವ್ಯಕ್ತಿ !

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಪ್ರಸಿದ್ಧ ಬಾಂಡಿ ಬೀಚ್‌ನಲ್ಲಿ ಭಾನುವಾರ( ಡಿಸೆಂಬರ್‌ 14) ಸಂಜೆ ಸುಮಾರು 6:30ರ (ಸ್ಥಳೀಯ ಕಾಲಮಾನ) ಸುಮಾರಿಗೆ ನಡೆದ ಭೀಕರ ಗುಂಡಿನ ದಾಳಿಯಿಂದಾಗಿ 12 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ಬಂದೂಕುಧಾರಿಗಳು ಮನಸ್ಸೋ ಇಚ್ಛೆ ಗುಂಡು ಹಾರಿಸಿದ್ದು, ಸತ್ತವರಲ್ಲಿ ಓರ್ವ ಬಂದೂಕುಧಾರಿ ಸೇರಿದ್ದಾರೆ ಎಂದು ಹೇಳಲಾಗಿದೆ. ಇನ್ನೊಬ್ಬ ಆರೋಪಿಯ ಗಾಯಗೊಂಡಿದ್ದು, ಆತನನ್ನು … Continued