ನಮ್ಮ ನಾಯಕರನ್ನು ಕೇಂದ್ರೀಯ ಸಂಸ್ಥೆಗಳು ಕರೆಸಿದಾಗ ಕಾಂಗ್ರೆಸ್ ವಿರೋಧಿಸಲಿಲ್ಲ; ಈಗ ಪ್ರತಿಭಟನೆ ಏಕೆ: ಇದು ಡಬಲ್‌ ಸ್ಟ್ಯಾಂಡರ್ಡ್‌ ರಾಜಕಾರಣ ಎಂದ ಟಿಎಂಸಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುತ್ತಿರುವ ದಿನದಂದು ತೃಣಮೂಲ ಕಾಂಗ್ರೆಸ್ ಮುಖವಾಣಿ ‘ಜಾಗೋ ಬಾಂಗ್ಲಾ’ ಕಾಂಗ್ರೆಸ್ ನ ನಡವಳಿಕೆಯನ್ನು ಬೂಟಾಟಿಕೆ ಎಂದು ಹೇಳಿದೆ. ತೃಣಮೂಲ ಮುಖವಾಣಿ ಜಾಗೋ ಬಾಂಗ್ಲಾ ಮುಖಪುಟದ ಮುಖಪುಟದ ಶೀರ್ಷಿಕೆ ‘ರಾಹುಲ್‌ಗೆ ಇಡಿ ಸಮನ್ಸ್, ಕಾಂಗ್ರೆಸ್ ಪ್ರತಿಭಟನೆ, ಸೋನಿಯಾ ಆಸ್ಪತ್ರೆಗೆ ಬಂದರು ಎಂದು ಹೇಳಿದೆ. ಕೋವಿಡ್-19 … Continued