ಪಂಜಾಬ್ ಬಿಕ್ಕಟ್ಟಿನ ಪರಿಣಾಮ ರಾಜಸ್ಥಾನ- ಛತ್ತೀಸ್‌ಗಡದ ಮೇಲಾದರೆ…?: ಹೆದರುತ್ತಿರುವ ಕಾಂಗ್ರೆಸ್ ನಾಯಕರು

ನವದೆಹಲಿ: ಪಂಜಾಬ್‌ನಲ್ಲಿ ಶೀಘ್ರವಾಗಿ ನಡೆಯುತ್ತಿರುವ ಘಟನೆಗಳು ಕಾಂಗ್ರೆಸ್‌ಗೆ ವ್ಯಾಪಕ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯಿದ್ದು, ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗಿ “ಅವಮಾನಕರ ನಿರ್ಗಮನದ ನಂತರ ಇತರ ರಾಜ್ಯಗಳಲ್ಲಿ ಇದೇರೀತಿ ಭಿನ್ನಮತ ಭಿನ್ನಾಭಿಪ್ರಾಯದ ಏಳಬಹುದು ಎಂದು ಕಾಂಗ್ರೆಸ್‌ ಪಕ್ಷದ ಒಳಗಿನವರು ಭಯಪಡುತ್ತಾರೆ. ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ, ಸುಶ್ಮಿತಾ ದೇವ್ ಮತ್ತು ಪ್ರಿಯಾಂಕ ಚತುರ್ವೇದಿ ಸೇರಿದಂತೆ ಹಲವು ಪಕ್ಷದ ನಾಯಕರ … Continued