ಜನರೊಂದಿಗೆ ಸಂಪರ್ಕ ತಪ್ಪಿಹೋಗಿದೆ ಎಂದು ಒಪ್ಪಿಕೊಂಡ ರಾಹುಲ್‌ ಗಾಂಧಿ”: ಸಂಪರ್ಕ ಪುನರ್‌ ಸ್ಥಾಪನೆಗೆ ಅಕ್ಟೋಬರ್‌ನಿಂದ ಯಾತ್ರೆ ಘೋಷಣೆ

ಉದಯಪುರ (ರಾಜಸ್ತಾನ): ಕಾಂಗ್ರೆಸ್‌ ಪಕ್ಷಕ್ಕೆ ಜನರೊಂದಿಗಿನ ಸಂಪರ್ಕವು ತಪ್ಪಿಹೋಗಿದೆ ಎಂದು ಒಪ್ಪಿಕೊಂಡಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಅದನ್ನು ಪುನಃ ಸ್ಥಾಪಿಸಲು ಮತ್ತು ಬಲಪಡಿಸಲು ಅಕ್ಟೋಬರ್‌ನಲ್ಲಿ ಯಾತ್ರೆಯನ್ನು ಕೈಗೊಳ್ಳುವುದಾಗಿ ಭಾನುವಾರ ಘೋಷಿಸಿದ್ದಾರೆ. ಪಕ್ಷವು ವಾಸ್ತವವನ್ನು ಒಪ್ಪಿಕೊಳ್ಳಬೇಕು ಮತ್ತು ಜನರ ನಡುವೆ ಮತ್ತೆ ಸಂಪರ್ಕ ಸಾಧಿಸಲು ಶ್ರಮಿಸಬೇಕು ಎಂದು ರಾಹುಲ್‌ ಗಾಂಧಿ ಹೇಳಿದರು. ” ಜನಸಾಮಾನ್ಯರೊಂದಿಗೆ … Continued