ಸಿದ್ದಾಪುರ : ಇಸ್ಪೀಟ್‌ ಅಡ್ಡೆ ಮೇಲೆ ಪೊಲೀಸರ ದಾಳಿ; 3.30 ಲಕ್ಷ ರೂ. ವಶ

ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮನಮನೆ ಗ್ರಾಪಂ ವ್ಯಾಪ್ತಿಯ ಬೆಂಗಳೂರು- ಹೊನ್ನಾವರ ಹೆದ್ದಾರಿಯಲ್ಲಿನ ಮಳವಳ್ಳಿ ಹೊನ್ನೆಕಾರು ಹೋಂ ಸ್ಟೇ ಸಮೀಪ ಬೃಹತ್ ಜೂಜಾಟದ ಅಡ್ಡೆ ಮೇಲೆ ಗುರುವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ೫೭ ಜನರನ್ನು ಬಂಧಿಸಿ, ೩.೩೦ ಲಕ್ಷರೂ ನಗದು, … Continued