ಅಂತ್ಯಕ್ರಿಯೆ ನಡೆಸುವಾಗ ಕಣ್ಣು ಬಿಟ್ಟ ಚಿತೆ ಮೇಲಿಟ್ಟ ಶವ …! ಮೂವರು ವೈದ್ಯರು ಅಮಾನತು..!!
ಜೈಪುರ : ಅಂತ್ಯಕ್ರಿಯೆ ನಡೆಸಲು ಚಿತೆ ಮೇಲೆ ಮಲಗಿಸಿದ್ದ 25 ವರ್ಷದ ಯುವಕನೊಬ್ಬ ಕಣ್ಣು ಬಿಟ್ಟ ಘಟನೆ ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ನಡೆದಿದೆ.ಈ ಘಟನೆ ಸಂಬಂಧ ಆಸ್ಪತ್ರೆಯ ಪ್ರಧಾನ ವೈದ್ಯಾಧಿಕಾರಿ ಸೇರಿದಂತೆ ನಾಲ್ವರು ವೈದ್ಯರನ್ನು ಅಮಾನತುಗೊಳಿಸಲಾಗಿದೆ. ಆತ ಎಚ್ಚರಗೊಂಡ ತಕ್ಷಣ ಆಂಬುಲೆನ್ಸ್ ಕರೆಸಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಸ್ಥಿತಿ ಸ್ಥಿರವಾಗಿದೆ ಎಂದು … Continued