ತಮಿಳುನಾಡು 9 ಪೊಲೀಸರಿಗೆ ಮರಣದಂಡನೆ ಪ್ರಕರಣ ; ಧೈರ್ಯದಿಂದ ಸಾಕ್ಷಿ ಹೇಳಿದ್ದ ಕಾನ್‌ಸ್ಟೇಬಲ್ ರೇವತಿ

ತಮಿಳುನಾಡಿನ ಸಂಥಾನಕುಲಂನಲ್ಲಿ ನಡೆದ ಜಯರಾಜ ಮತ್ತು ಅವರ ಪುತ್ರ ಬೆನ್ನಿಕ್ಸ್ ಅವರ ಭೀಕರ ಕಸ್ಟೋಡಿಯಲ್‌ ಚಿತ್ರಹಿಂಸೆ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲ್ಲಿನ ನ್ಯಾಯಾಲಯವು ಒಂಬತ್ತು ಪೊಲೀಸರಿಗೆ ಮರಣದಂಡನೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಇಡೀ ದೇಶದ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ದಶಕಗಳ ಕಾಲ ನೆನಪಿಟ್ಟುಕೊಳ್ಳಬೇಕಾದ ಹೆಸರು ಮಹಿಳಾ ಕಾನ್‌ಸ್ಟೇಬಲ್ ರೇವತಿ. 2020ರಲ್ಲಿ ಈ … Continued